ETV Bharat / state

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ತಿಪ್ಪಾರೆಡ್ಡಿ ಕೈ ಬಿಡಲು ಕೋರ್ಟ್ ಆದೇಶ

author img

By

Published : Oct 4, 2019, 6:02 PM IST

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.

ಕೋರ್ಟ್

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್, ತಿಪ್ಪಾರೆಡ್ಡಿಯವರ ತೋಟದಲ್ಲಿ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಪ್ಪಾರೆಡ್ಡಿ ಮತ್ತು ಶಾಸಕ ಪರಮೇಶ್ವರ್ ನಾಯಕ್​ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 79 ರ ಇಳಿ ವಯಸ್ಸಿನ ತಮ್ಮನ್ನು ಪ್ರಕರಣದಿಂದ ಕೈ ಬಿಡಬೇಕೆಂದು ತಿಪ್ಪಾರೆಡ್ಡಿ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ತಿಪ್ಪಾರೆಡ್ಡಿ ಅವರನ್ನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೈ ಬೀಡಲು ಆದೇಶಿಸಿದೆ.

Intro:ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ವಯೋವೃದ್ದ ತಿಪ್ಪಾ ರೆಡ್ಡಿ ಕೈ ಬಿಡಲು ಕೋರ್ಟ್ ಒಪ್ಪಿಗೆ

ಬೆಂಗಳೂರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಒಂದರಲ್ಲಿ ಮೊಕದ್ದಮೆ ಎದುರಿಸುತ್ತಿದ್ದ ಕಾಂಗ್ರೇಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಅವರ ಬೆಂಬಲಿಗರಾದ ತಿಪ್ಪಾರೆಡ್ಡಿ ಅವರನ್ನ ಪ್ರಕರಣದಿಂದ ಕೈ ಬೀಡಲು ಜನಪ್ರತಿ ನಿಧಿಗಳ ವಿಶೇಷ ನ್ಯಾಯಲಯ ಒಪ್ಪಿಗೆ ಸೂಚಿಸಿದೆ

ಕಳೆದ ವಿಧಾನ ಸಭೆ ಚುನಾವಣೆ ವೇಳೆ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ತಿಪ್ಪಾರೆಡ್ಡಿಯವರ ತೋಟಾದಲ್ಲಿ ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಪ್ಪಾ ರೆಡ್ಡಿ ಮತ್ತು ಶಾಸಕ ಪರಮೇಶ್ವರ್ ನಾಯಕ ವಿರುಧ್ದ ಮೊಕದಮ್ನೆ ದಾಖಲಿಸಲಾಗಿತ್ತು

79ರ ಇಳಿ ವಯಸ್ಸಿನಾದ ತಮ್ಮನ್ನ ಈ‌ಪ್ರಕರಣದಿಂದ ಕೈ ಬಿಡಬೇಕೆಂದು ಆರೋಪಿ ತಿಪ್ಪಾರೆಡ್ಡಿ ಮಾಡಿರುವ ಮನವಿಯನ್ನ ಪರಿಗಣೀಸದ ನ್ಯಾಯಾಲಯ ತಿಪ್ಪಾರೆಡ್ಡಿಯವರನ್ನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಿಂದ ಕೈ ಬೀಡಲು ಆದೇಶಿಸಿದೆ

ಈ ಪ್ರಕರಣದ ವಿಚಾರಣಸ ಪರಮೇಶ್ವರ್ ನಾಯಕ್
ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಙೆ ನೀಡಿತ್ತು. ಇದನ್ನ ಆಧಾರಿಸಿ
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ತಿಪ್ಪಾರೆಡ್ಡಿ ಜನಪ್ರತಿನಿಧಿ ವಿಶೇಷ ನ್ಯಾಯಲಯಕ್ಕೆ ವಯೋಮಾನದ ಆಧಾರದ ಮೇಲೆ ಬಿಡುಗಡೆ ಮಾಡಲು ಕೋರಿದ್ದರು.Body:kN_BNG_06_COURT_7204498Conclusion:kN_BNG_06_COURT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.