ETV Bharat / state

ಕೊರೊನಾ ನಿಯಂತ್ರಣಕ್ಕೆ ಚರಂತಿಮಠದ ಸ್ವಾಮೀಜಿಗಳಿಂದ ಇಷ್ಟಲಿಂಗ ಪೂಜೆ

author img

By

Published : Apr 14, 2020, 7:30 PM IST

ಕೊರೊನಾ ಹರಡದಂತೆ ರಾಜ್ಯದ ಹಲವು ಮಠಾಧೀಶರು ಇಷ್ಟಲಿಂಗ ಪೂಜೆಯನ್ನು ನೆರವೇರಿಸುತ್ತಿದ್ದಾರೆ.

prabhu Swamiji
ಚರಂತಿಮಠದ ಪ್ರಭು ಸ್ವಾಮೀಜಿಗಳಿಂದ  ಇಷ್ಟಲಿಂಗ ಪೂಜೆ

ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಕೊರೊನಾ ನಿಯಂತ್ರಣವಾಗುವಂತೆ ಬಾಗಲಕೋಟೆ ಚರಂತಿಮಠದ ಪ್ರಭು ಸ್ವಾಮೀಜಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.

ಚರಂತಿಮಠದ ಪ್ರಭು ಸ್ವಾಮೀಜಿಗಳಿಂದ ಇಷ್ಟಲಿಂಗ ಪೂಜೆ

ಇಷ್ಟಲಿಂಗ ಪೂಜೆಯಲ್ಲಿ ಜಗತ್ತಿನ ಕಷ್ಟ-ನಷ್ಟ, ಅನಿಷ್ಟ ದುಷ್ಟಶಕ್ತಿಗಳು ನಾಶ ಮಾಡಬಹುದಾದ ಶಕ್ತಿಯಿದೆ ಎಂಬ ಉಕ್ತಿಯಿದೆ. ಹಾಗಾಗಿ ಚರಂತಿಮಠದ ಪ್ರಭು ಸ್ವಾಮೀಜಿ ಅತ್ಯಂತ ಸರಳವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.