ETV Bharat / city

ಕರಡಿ ಕುಣಿತದ ಮುಂದೆ ಮಂಕಾದ ಹುಲಿ: ವಿಡಿಯೋ

author img

By

Published : Jul 7, 2021, 2:50 PM IST

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗಿದ್ದ ಪ್ರವಾಸಿಗರು, ಹುಲಿ-ಕರಡಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ.

Mysuru
ಕರಡಿ ಕುಣಿತದ ಮುಂದೆ ಮಂಕಾದ ಹುಲಿ

ಮೈಸೂರು: ಕರಡಿ ಮುಂದೆ ಆರ್ಭಟಿಸಲು ಹೋದ ಹುಲಿಯೊಂದು ಅದರ ಕುಣಿತ ನೋಡಿ ಮೆತ್ತಗೆ ಜಾಗ ಖಾಲಿ ಮಾಡಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ‌.

ಕರಡಿ ಕುಣಿತದ ಮುಂದೆ ಮಂಕಾದ ಹುಲಿ: ವಿಡಿಯೋ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋಗಿದ್ದ ಪ್ರವಾಸಿಗರು, ಹುಲಿ-ಕರಡಿ ಆಟವನ್ನ ಕಣ್ತುಂಬಿಕೊಂಡಿದ್ದಾರೆ.

70 ದಿನಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೇಂದ್ರಗಳು ಓಪನ್ ಆಗಿದ್ದು, ಮೂರು ದಿನಗಳಿಂದ ಸಫಾರಿಗೆ ಅವಕಾಶ ಸಿಕ್ಕಿರುವುದರಿಂದ ಸಫಾರಿ ಪ್ರಿಯರಿಗೆ ಕಾಡು ಪರಿಸರ ಮುದ ನೀಡಿದರೆ, ಪ್ರಾಣಿಗಳ ಆಟ ಸಂತೋಷ ನೀಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.