ETV Bharat / city

ಸಿಎಂ, ರಾಜ್ಯಪಾಲರಿಂದ ರಾಜಭವನದಲ್ಲಿ ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ

author img

By

Published : Jan 12, 2021, 1:11 PM IST

ರಾಜಭವನದಿಂದ ಹೊರ ತಂದಿರುವ ಕರ್ನಾಟಕ ಕುರಿತ 'ಎ ವಿಷುವಲ್ ಆಡ್​ ಟು ಕರ್ನಾಟಕ (A Visual Ode to Karnataka) ಪುಸ್ತಕ ಬಿಡುಗಡೆ ಮಾಡಲಾಯಿತು..

Swami vivekananda Bhavan
ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ

ಬೆಂಗಳೂರು : ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಭವನವನ್ನು ರಾಜ್ಯಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಉದ್ಘಾಟಿಸಿದರು.

Swami vivekananda Bhavan
ರಾಜಭವನದಿಂದ ಹೊರತಂದಿರುವ ಕರ್ನಾಟಕ ಕುರಿತ ಪುಸ್ತಕ ಬಿಡುಗಡೆ

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಭವನದ ಪ್ರತಿಮೆ ಅನಾವರಣ ಹಾಗೂ ರಾಜಭವನದಿಂದ ಹೊರ ತಂದಿರುವ ಕರ್ನಾಟಕ ಕುರಿತ 'ಎ ವಿಷುವಲ್ ಆಡ್​ ಟು ಕರ್ನಾಟಕ (A Visual Ode to Karnataka) ಪುಸ್ತಕ ಬಿಡುಗಡೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.