ETV Bharat / city

ಸಿಎಂ ಕಚೇರಿಗೆ ಸಣ್ಣ ಸರ್ಜರಿ: ಮುಖ್ಯಮಂತ್ರಿ ಕಾರ್ಯದರ್ಶಿ ಕಳಸದ್ ಎತ್ತಂಗಡಿ, ಆ ಹುದ್ದೆಗೆ ಸೆಲ್ವಕುಮಾರ್ ನಿಯೋಜನೆ

author img

By

Published : Oct 19, 2019, 8:51 PM IST

ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಡಾ. ಎಸ್. ಸೆಲ್ವಕುಮಾರ್​ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್​ ಅವರನ್ನ ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ.

ಶಿವಯೋಗಿ ಕಳಸದ್​​

ಬೆಂಗಳೂರು: ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಸಚಿವಾಲಯದಲ್ಲಿ ಸಣ್ಣ ಸರ್ಜರಿ ಮಾಡಿಸಿದ್ದಾರೆ.

IAS officers transfer in CM BSY's  Ministry
ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಎಂ ಸೂಚನೆ

ಡಾ. ಎಸ್. ಸೆಲ್ವಕುಮಾರ್​ರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್​​ರನ್ನು ಎತ್ತಂಗಡಿ ಮಾಡಲಾಗಿದೆ. ಇನ್ನು ಡಾ. ವಿಶಾಲ್​ರನ್ನು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಸಿಎಂ ಸಚಿವಾಲಯವನ್ನು ಪ್ರಧಾನ‌ಮಂತ್ರಿ ಕಚೇರಿ ರೀತಿಯಲ್ಲೇ ಆಡಳಿತ ವ್ಯವಸ್ಥೆಯನ್ನು ಉನ್ನತೀಕರಿಸಲು ಯಡಿಯೂರಪ್ಪ ಸೂಚನೆ ನೀಡಿದ್ದು, ಈ ಸಂಬಂಧ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Intro:Body:KN_BNG_02_IASTRANSFER_KALASAD_SCRIPT_7201951

ಸಿಎಂ ಕಾರ್ಯದರ್ಶಿ ಕಳಸದ್ ಎತ್ತಂಗಡಿ; ಆ ಹುದ್ದೆಗೆ ಸೆಲ್ವಕುಮಾರ್ ನಿಯೋಜನೆ!

ಬೆಂಗಳೂರು: ತಮ್ಮ ಸಚಿವಾಲಯದಲ್ಲಿ ಸಿಎಂ ಯಡಿಯೂರಪ್ಪ ಸಣ್ಣ ಸರ್ಜರಿ ಮಾಡಿಸಿದ್ದಾರೆ.

ಸಿಎಂ ಸಚಿವಾಲಯದ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದಾರೆ. ಡಾ. ಎಸ್.ಸೆಲ್ವಕುಮಾರ್ ರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್ ರನ್ನು ಎತ್ತಂಗಡಿ ಮಾಡಲಾಗಿದೆ.

ಇನ್ನು ಡಾ.ವಿಶಾಲ್.ಆರ್ ರನ್ನು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಸಿಎಂ ಸಚಿವಾಲಯಕ್ಕೆ ಸಣ್ಣದಾದ ಸರ್ಜರಿ ಮಾಡಲಾಗಿದೆ.

ಸಿಎಂ ಸಚಿವಾಲಯವನ್ನು ಪ್ರಧಾನ‌ಮಂತ್ರಿ ಕಚೇರಿ ರೀತಿಯಲ್ಲೇ ಆಡಳಿತ ವ್ಯವಸ್ಥೆಯನ್ನು ಉನ್ನತೀಕರಿಸಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಸಂಬಂಧ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.