ETV Bharat / bharat

ಸಾಹಿತಿ ನಾಗಭೂಷಣ್ ನಿಧನ ಸೇರಿ ಈ ಹೊತ್ತಿನ ಟಾಪ್​ 10 ಸುದ್ದಿಗಳಿವು..

author img

By

Published : May 19, 2022, 9:09 AM IST

ಈ ಸಮಯದ ಪ್ರಮುಖ ಹತ್ತು ಸುದ್ದಿಗಳು ಹೀಗಿವೆ..

top ten news at 9 am
ಟಾಪ್​ ಸುದ್ದಿ

  • ಸಾಹಿತಿ ನಾಗಭೂಷಣ್ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್​ ಇನ್ನಿಲ್ಲ

  • ಕರ್ನಾಟಕಕ್ಕೆ ಏಮ್ಸ್

ರಾಜ್ಯಕ್ಕೆ ಏಮ್ಸ್​ ಮಂಜೂರು ಖಚಿತ: ಸಚಿವ ಸುಧಾಕರ್​ ಮನವಿಗೆ ಕೇಂದ್ರ ಗ್ರೀನ್​ ಸಿಗ್ನಲ್

  • ಸಿಎಂ ಬೆಂಗಳೂರು ರೌಂಡ್ಸ್​

ಇಂದೂ ಬೆಂಗಳೂರಲ್ಲಿ ಸಿಎಂ ಸಿಟಿ ರೌಂಡ್ಸ್: ಮಳೆಹಾನಿ ಪರಿಹಾರ ಕಾರ್ಯ ಸಮಗ್ರ ವೀಕ್ಷಣೆ

  • ಮಾನಸಿಕ ಆರೋಗ್ಯಕ್ಕೆ ಸಹಾಯವಾಣಿ

ಎಸ್ಎಸ್ಎಲ್​ಸಿ ಫಲಿತಾಂಶ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯವಾಣಿ ಆರಂಭ

  • ಸಂಪುಟ ವಿಸ್ತರಣೆ ಸರ್ಕಸ್​​​

ಸದ್ದಿಲ್ಲದೆ ಸ್ಥಗಿತಗೊಂಡ ಸಂಪುಟ ವಿಸ್ತರಣೆ ಕಸರತ್ತು; ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭ್ರಮನಿರಸನ

  • ಉಚಿತ ವಿದ್ಯುತ್​ ಯೋಜನೆ

ಬಿಪಿಎಲ್ ಕಾರ್ಡ್​​ದಾರರಿಗೆ 75 ಯುನಿಟ್​ವರೆಗೆ ಉಚಿತ ವಿದ್ಯುತ್; ನಗರ ಪ್ರದೇಶಕ್ಕೂ ವಿಸ್ತರಣೆ

  • ಪಿಎಸ್ಐ ಪರೀಕ್ಷೆ ಅಕ್ರಮ

ಪಿಎಸ್ಐ ನೇಮಕಾತಿ ಅಕ್ರಮ: ಆಕ್ಷೇಪಣೆ ಸಲ್ಲಿಸಲು ಮೇ 24ರವರೆಗೆ ಕೆಎಟಿ ಕಾಲಾವಕಾಶ

  • ಜಪ್ತಿ ವಾಹನಗಳ ಬಗ್ಗೆ ಹೈಕೋರ್ಟ್​

ಮಾದಕ ವಸ್ತು ತಡೆ ಕಾಯ್ದೆಯಡಿ ಜಪ್ತಿಯಾದ ವಾಹನಗಳ ಹಿಂದಿರುಗಿಸುವಿಕೆ: ಹೈಕೋರ್ಟ್‌ ಹೇಳಿದ್ದೇನು?

  • ಕೋಚಿಂಗ್​ ಸೆಂಟರ್​ ಮಾಜಿ ನಿರ್ದೇಶಕ ವಶಕ್ಕೆ

ಪಿಎಸ್‌ಐ ಅಭ್ಯರ್ಥಿಗಳಿಂದ ಹಣ ಪಡೆದು ಡೀಲ್‌; ಕೋಚಿಂಗ್ ಸೆಂಟರ್‌ ಮಾಜಿ ನಿರ್ದೇಶಕ ಸಿಐಡಿ ವಶ

  • ಪ್ಲೇ ಆಫ್​ ತಲುಪಿದ ಎಲ್​ಎಸ್​ಜಿ

ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇ-ಆಫ್​ಗೆ ಲಖನೌ ಲಗ್ಗೆ... ಸೋತು ಅಭಿಯಾನದಿಂದ ಹೊರಬಿದ್ದ ಕೆಕೆಆರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.