ETV Bharat / bharat

ಪುತ್ತೂರಿನಲ್ಲಿ ಬಸ್​ ಮೇಲೆ ಕಲ್ಲು ತೂರಾಟ, ದೇಶದ ಕೋವಿಡ್​ ವರದಿ|​ಈ ಹೊತ್ತಿನ 10 ಸುದ್ದಿಗಳು

author img

By

Published : Jul 27, 2022, 10:59 AM IST

Top 10 News
ಟಾಪ್​​ 10 ನ್ಯೂಸ್​​

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ.

  • ಸರ್ಕಾರಿ ಬಸ್​ ಮೇಲೆ ಕಲ್ಲು ತೂರಾಟ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ: ಪುತ್ತೂರಿನಲ್ಲಿ ಬಸ್​ಗೆ ಕಲ್ಲು, ಕಡಬದಲ್ಲಿ ಶಾಲೆಗಳಿಗೆ ರಜೆ

  • ಕೋವಿಡ್​ ಅಪ್ಡೇಟ್​​

ನಿನ್ನೆ ತಗ್ಗಿದ್ದ ಕೋವಿಡ್​ ಇಂದು ಏರಿಕೆ; ದೇಶದಲ್ಲಿ 18 ಸಾವಿರ ಕೇಸ್​, 57 ಸಾವು

  • ಇಂದೂ ಕೂಡಾ ವಿಚಾರಣೆ

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಇಂದು ಮತ್ತೆ ಇ.ಡಿ ಮುಂದೆ ಹಾಜರಾಗಲಿರುವ ಸೋನಿಯಾ

  • ಫಿಲಿಪ್ಪೀನ್ಸ್‌ನಲ್ಲಿ ಭೂಕಂಪನ

ಫಿಲಿಪ್ಪೀನ್ಸ್‌​ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ

  • ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ಆಕ್ಷೇಪಾರ್ಹ ಟ್ವಿಟರ್‌ ಖಾತೆಗಳಿಗೆ ನಿರ್ಬಂಧ ಆದೇಶ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

  • ಸಾಂಪ್ರದಾಯಿಕ ಮೀನುಗಾರಿಕೆಗೆ ಚಾಲನೆ

ಕಾರವಾರ: ಮತ್ಸ್ಯ ಬೇಟೆಗೆ ಏಂಡಿ ಬಲೆ ಬೀಸಿದ ಮೀನುಗಾರರು, ಭರ್ಜರಿ ಶಿಕಾರಿ

  • ಇಂಧನ ಬೆಲೆ

ನಿಮ್ಮ ಊರಲ್ಲಿ ಇಂಧನ ದರ ಎಷ್ಟಿದೆ?: ಇಲ್ಲಿದೆ ನೋಡಿ ಇಂದಿನ ಪೆಟ್ರೋಲ್‌-ಡೀಸೆಲ್‌ ಬೆಲೆ

  • ತರಕಾರಿ ದರ

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

  • ವಿಡಿಯೋ ಮಾಡಿ ಸಾವಿಗೆ ಶರಣು

'ಅತ್ತೆಯ ಸೇವಕನಾದ ಪತಿ': ನಿರಂತರ ಕಿರುಕುಳಕ್ಕೆ ನೊಂದು ವಿಡಿಯೋ ಮಾಡಿ ಸಾವಿಗೆ ಶರಣಾದ ಸೊಸೆ

  • ವ್ಯಕ್ತಿ ಸಾವು

ಬೈಕ್‌ನಲ್ಲಿ ಸಂಚರಿಸುವಾಗ ಕುತ್ತಿಗೆಗೆ ಸಿಲುಕಿದ ಗಾಳಿಪಟ ದಾರ, ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.