- ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
- ಇದೇ ವೇಳೆ ಅವರ ಸಾವಿನ ವದಂತಿಯನ್ನ ಏಮ್ಸ್ ಮೂಲಗಳು ತಳ್ಳಿ ಹಾಕಿವೆ.
- ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೂಗತ ಪಾತಕಿ
- ಕಳೆದ ಕೆಲ ದಿನಗಳ ಹಿಂದೆ ಛೋಟಾ ರಾಜನ್ಗೆ ಕೋವಿಡ್ ದೃಢಪಟ್ಟಿತು
- ತಿಹಾರ್ ಜೈಲಿನ ಅಧಿಕಾರಿಗಳು ಏಮ್ಸ್ಗೆ ದಾಖಲು ಮಾಡಿದ್ದರು
- 61ವರ್ಷದ ರಾಜನ್ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ನಂತರ ಆತನನ್ನು ಬಂಧಿಸಿ ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
- ಮುಂಬೈನಲ್ಲಿ ಸುಲಿಗೆ ಮತ್ತು ಕೊಲೆಗೆ ಸಂಬಂಧಿಸಿದ 70 ಕ್ರಿಮಿನಲ್ ಪ್ರಕರಣಗಳನ್ನು ರಾಜನ್ ಎದುರಿಸುತ್ತಿದ್ದಾನೆ. 2018 ರಲ್ಲಿ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
- ಕೋವಿಡ್ ದೃಢಗೊಂಡಿದ್ದ ಕಾರಣ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಡೆಡ್ಲಿ ವೈರಸ್ ಕೋವಿಡ್ಗೆ ಭೂಗತ ಪಾತಕಿ ಛೋಟಾ ರಾಜನ್ ಸ್ಥಿತಿ ಗಂಭೀರ
ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ಗೆ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಏಮ್ಸ್ ಇದನ್ನು ನಿರಾಕರಿಸಿದ್ದು, ತುರ್ತುಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ. ಏಪ್ರಿಲ್ 27ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
![ಡೆಡ್ಲಿ ವೈರಸ್ ಕೋವಿಡ್ಗೆ ಭೂಗತ ಪಾತಕಿ ಛೋಟಾ ರಾಜನ್ ಸ್ಥಿತಿ ಗಂಭೀರ Gangster Chhota Rajan](https://etvbharatimages.akamaized.net/etvbharat/prod-images/768-512-11674934-thumbnail-3x2-wdfdfd.jpg?imwidth=3840)
Gangster Chhota Rajan
- ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
- ಇದೇ ವೇಳೆ ಅವರ ಸಾವಿನ ವದಂತಿಯನ್ನ ಏಮ್ಸ್ ಮೂಲಗಳು ತಳ್ಳಿ ಹಾಕಿವೆ.
- ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೂಗತ ಪಾತಕಿ
- ಕಳೆದ ಕೆಲ ದಿನಗಳ ಹಿಂದೆ ಛೋಟಾ ರಾಜನ್ಗೆ ಕೋವಿಡ್ ದೃಢಪಟ್ಟಿತು
- ತಿಹಾರ್ ಜೈಲಿನ ಅಧಿಕಾರಿಗಳು ಏಮ್ಸ್ಗೆ ದಾಖಲು ಮಾಡಿದ್ದರು
- 61ವರ್ಷದ ರಾಜನ್ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ನಂತರ ಆತನನ್ನು ಬಂಧಿಸಿ ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
- ಮುಂಬೈನಲ್ಲಿ ಸುಲಿಗೆ ಮತ್ತು ಕೊಲೆಗೆ ಸಂಬಂಧಿಸಿದ 70 ಕ್ರಿಮಿನಲ್ ಪ್ರಕರಣಗಳನ್ನು ರಾಜನ್ ಎದುರಿಸುತ್ತಿದ್ದಾನೆ. 2018 ರಲ್ಲಿ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
- ಕೋವಿಡ್ ದೃಢಗೊಂಡಿದ್ದ ಕಾರಣ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Last Updated : May 7, 2021, 4:56 PM IST