ಕರ್ನಾಟಕ

karnataka

ಕೆರೆಯಲ್ಲಿರುವ ವಿದ್ಯುತ್ ಕಂಬಗಳ ದುರಸ್ತಿ: ಬೆಸ್ಕಾಂ‌ ನೌಕರರ ಪರದಾಟ

By

Published : Sep 12, 2022, 10:21 PM IST

Updated : Sep 12, 2022, 11:00 PM IST

()
ಕೋಲಾರ: ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಇಲ್ಲಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಹೀಗಿರುವಾಗ ಕೆರೆಯಲ್ಲಿರುವ ವಿದ್ಯುತ್ ಕಂಬಗಳ ದುರಸ್ತಿಗೆ ಬೆಸ್ಕಾಂ‌ ನೌಕರರು ಪರದಾಟ ನಡೆಸುವಂತಹ ದೃಶ್ಯ ಕಂಡು ಬಂತು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಕೆರೆಯಲ್ಲಿ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ಕಂಬಗಳ ದುರಸ್ತಿ ಮಾಡಲು ತೆಪ್ಪದಲ್ಲಿ ತೆರಳಿ ಕೆಲಸ‌ ಮಾಡುತ್ತಿದ್ದರು‌. ಬೆಸ್ಕಾಂ ಸಿಬ್ಬಂದಿಯ ಕಾರ್ಯಕ್ಕೆ ಜನ, ವಿದ್ಯುತ್ ನಿಗಮ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated :Sep 12, 2022, 11:00 PM IST

ABOUT THE AUTHOR

...view details