ಕರ್ನಾಟಕ

karnataka

ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳನ್ನೊಮ್ಮೆ ನೋಡಿ

By

Published : Aug 14, 2022, 12:05 PM IST

ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ದೇಶಾದ್ಯಂತ ತ್ರಿವರ್ಣಗಳಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕಗಳನ್ನು ಬೆಳಗಿಸುತ್ತಿದೆ. ಈ ಎಲ್ಲಾ ಸ್ಮಾರಕಗಳಿಗೆ ಆಗಸ್ಟ್ 15 ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಈ ವಿಡಿಯೋದಲ್ಲಿ ಹೈದರಾಬಾದ್‌ ವಲಯದ ಹನುಮಕೊಂಡದಲ್ಲಿರುವ ಸಾವಿರ ಕಂಬದ ದೇಗುಲ, ಹೈದರಾಬಾದ್‌ನ ಚಾರ್‌ ಮಿನಾರ್‌, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ತೆಲಂಗಾಣದ ರಾಮಪ್ಪ ದೇಗುಲವನ್ನು ನೀವು ನೋಡಬಹುದು.

ABOUT THE AUTHOR

...view details