ಕರ್ನಾಟಕ

karnataka

ನ್ಯಾಯಾಲಯ ಅನುಮತಿ ಕೊಟ್ಟರೆ‌ ಈಗಲೇ ಯುವತಿಯನ್ನು ಹಾಜರುಪಡಿಸ್ತೇವೆ: ವಕೀಲ ಜಗದೀಶ್

By

Published : Mar 29, 2021, 3:20 PM IST

Updated : Mar 29, 2021, 3:45 PM IST

ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ನ್ಯಾಯಾಧೀಶರು ಸೂಚಿಸಿದಾಗ ಬರಲು ಯುವತಿ ರೆಡಿ ಇದ್ದಾಳೆ. ಇನ್ನೊಂದು ಗಂಟೆಗೆ ಬನ್ನಿ ಎಂದರೆ ಬರಲು ಸಿದ್ದ. ನ್ಯಾಯಾಧೀಶರ ಆದೇಶಕ್ಕೆ ಕಾಯುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ‌. ಯುವತಿ ಹಾಜರುಪಡಿಸುವ ಕುರಿತಂತೆ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರಾಗಿ ಕಾನೂನು ಪ್ರಕ್ರಿಯೆ ಸಲ್ಲಿಸಿದ ಬಳಿಕ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ‌.
Last Updated :Mar 29, 2021, 3:45 PM IST

ABOUT THE AUTHOR

...view details