ಕರ್ನಾಟಕ

karnataka

ಒಡೆದ ನಾರಾಯಣಪುರ ಬಲದಂಡೆ ಕಾಲುವೆ... ರೈತರ ಬೆಳೆ ನೀರುಪಾಲು... ಕಂಗಾಲಾದ ರೈತ

By

Published : Sep 22, 2019, 10:10 AM IST

ರಾಯಚೂರಿನಲ್ಲಿ ರೈತರ ಜಮೀನುಗಳಿಗೆ ಆಸರೆಯಾಗಬೇಕಿದ್ದ ಕಾಲುವೆಯೇ ಬೆಳೆಯನ್ನು ಆಪೋಷನ ಪಡೆದಿದೆ. ಅವೈಜ್ಞಾನಿಕವಾಗಿ ಕಾಲುವೆ ನೀರು ಹರಿಸಿದ ಪರಿಣಾಮ ಕಾಲುವೆ ಒಡೆದು ಹೋಗಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.

ABOUT THE AUTHOR

...view details