ಒಡೆದ ನಾರಾಯಣಪುರ ಬಲದಂಡೆ ಕಾಲುವೆ... ರೈತರ ಬೆಳೆ ನೀರುಪಾಲು... ಕಂಗಾಲಾದ ರೈತ
By
Published : Sep 22, 2019, 10:10 AM IST
ರಾಯಚೂರಿನಲ್ಲಿ ರೈತರ ಜಮೀನುಗಳಿಗೆ ಆಸರೆಯಾಗಬೇಕಿದ್ದ ಕಾಲುವೆಯೇ ಬೆಳೆಯನ್ನು ಆಪೋಷನ ಪಡೆದಿದೆ. ಅವೈಜ್ಞಾನಿಕವಾಗಿ ಕಾಲುವೆ ನೀರು ಹರಿಸಿದ ಪರಿಣಾಮ ಕಾಲುವೆ ಒಡೆದು ಹೋಗಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.