ಕರ್ನಾಟಕ

karnataka

ನಾಮಪತ್ರ ಹಿಂಪಡೆಯುವ ವೇಳೆ ನಡೆಯಿತು ಭಾರಿ ಹೈಡ್ರಾಮಾ!

By

Published : Nov 21, 2019, 10:34 PM IST

Updated : Nov 22, 2019, 12:39 AM IST

15 ಕ್ಷೇತ್ರಗಳಲ್ಲೂ ಉಪಚುನಾವಣೆ ಕಾವು ಜೋರಾಗಿದೆ. ಪಕ್ಷಗಳಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದು ಮೂರು ದಿನಗಳ ಹಿಂದೆ ಹಲವರು ನಾಮಪತ್ರ ಸಲ್ಲಿಸಿದ್ರು. ಇಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದರಿಂದ ಅಥಣಿಯಲ್ಲಿ ಭಾರಿ ಹೈಡ್ರಾಮವೇ ನಡೆದು ಹೋಯ್ತು.
Last Updated : Nov 22, 2019, 12:39 AM IST

ABOUT THE AUTHOR

...view details