ಕರ್ನಾಟಕ

karnataka

ತರಬೇತಿಯಲ್ಲಿ ಯೋಧ ಸಾವು, ಮುಗಿಲು ಮುಟ್ಟಿದ ಕುಟುಂಬಸ್ಥರ ರೋಧನೆ

By

Published : Feb 25, 2020, 11:44 AM IST

ಬಡತನದಲ್ಲಿ ಹುಟ್ಟಿ ಬೆಳೆದು ಸಾಕಷ್ಟು ಪೂರ್ವ ತಯಾರಿ ನಡೆಸಿ ಉತ್ಸಾಹದೊಂದಿಗೆ ಆತ ಸೇನೆ ಸೇರಿದ್ದ. ಸೈನಿಕನಾಗಿ ದೇಶ ಸೇವೆ ಮಾಡಬೇಕು ಅನ್ನೋದು ಆತನ ಮಹದಾಸೆ. ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಆತ ಇದೀಗ ವಿಧಿಯಾಟಕ್ಕೆ ಬಲಿಯಾಗಿದ್ದಾನೆ.

ABOUT THE AUTHOR

...view details