ಕರ್ನಾಟಕ

karnataka

'ದುನಿಯಾ ಋಣ'ದಲ್ಲಿ ಬೆಣ್ಣೆ ನಗರಿಯ ಕುಟುಂಬ.. ಮದುವೆಗೆ ನಟ ವಿಜಯ್​ ಬರುವಂತೆ ಪಟ್ಟು ಹಿಡಿದ ವಧು

By

Published : Nov 24, 2021, 5:28 PM IST

()
ದಾವಣಗೆರೆ : ಸಂಬಂಧಿಕರು, ತಮಗೆ ಹತ್ತಿರವಾದವರು ಬಂದು ಅಕ್ಷತೆ ಹಾಕಿದರೆ ಮಾತ್ರ ಹಸೆಮಣೆ ಏರುತ್ತೇನೆ ಎಂದು ಹೇಳೋದು ಸಾಮಾನ್ಯ. ಆದ್ರೆ ನಗರದ ವಧುವೋರ್ವರು ತನ್ನ ಮೆಚ್ಚಿನ ನಟ ದುನಿಯಾ ವಿಜಯ್ ತನ್ನ ಮದುವೆಗೆ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ರೆ ಮಾತ್ರ ಮದುವೆಯಾಗುವುದಾಗಿ ಹಠ ಹಿಡಿದಿದ್ದಾರೆ. ನಟನ ಆಗಮನಕ್ಕಾಗಿ ಇಡೀ ಕುಟುಂಬವೇ ನಿರೀಕ್ಷೆಯನ್ನಿಟ್ಟುಕೊಂಡಿದೆ. ನವೆಂಬರ್​ 29ಕ್ಕೆ ನಡೆಯಲಿರುವ ಇವ್ರ ವಿವಾಹಕ್ಕೆ ದುನಿಯಾ ವಿಜಿ ಬಂದು ಅಕ್ಷತೆ ಹಾಕ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ABOUT THE AUTHOR

...view details