ಕರ್ನಾಟಕ

karnataka

ಮಂತ್ರಾಲಯ ಮಠದಲ್ಲಿ ಬಲಿಪಾಡ್ಯಮಿ ವಿಶೇಷ ಪೂಜೆ

By

Published : Nov 16, 2020, 5:25 PM IST

ರಾಯಚೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಬಲಿಪಾಡ್ಯಮಿ ನಿಮಿತ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ಎಂದಿನಂತೆ ನಡೆಯುವ ಧಾರ್ಮಿಕ ಪೂಜೆಗಳ ಬಳಿಕ ಬಲಿಪಾಡ್ಯಮಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಪೀಠಾಧಿಪತಿಯಿಂದ ಮೂಲ ದೇವರ ಪೂಜೆ ನೆರವೇರಿಸಿ, ಮೂಲ ಬೃಂದಾವನ ಮಂಗಳಾರತಿ ಮಾಡಿ ಭಕ್ತರಿಗೆ ಆಶೀರ್ವದಿಸಿದರು.

ABOUT THE AUTHOR

...view details