ಕರ್ನಾಟಕ

karnataka

ಕಲಬುರಗಿ: ಅದ್ದೂರಿಯಾಗಿ ನೆರವೇರಿದ ಗಣೇಶ ಮೂರ್ತಿ ನಿಮಜ್ಜನ

By

Published : Sep 21, 2022, 1:51 PM IST

Updated : Feb 3, 2023, 8:28 PM IST

ಕಲಬುರಗಿ: ಜಿಲ್ಲೆಯಲ್ಲಿ ಹಿಂದೂ ಮಹಾಗಣಪತಿ ಸಂಘದ ವತಿಯಿಂದ‌ ಪ್ರತಿಷ್ಟಾಪನೆ‌ ಮಾಡಿದ್ದ ಗಣೇಶ ಮೂರ್ತಿಯ ನಿಮಜ್ಜನ ಕಾರ್ಯಕ್ರಮ ನಿನ್ನೆ ನೆರವೇರಿತು. 21ನೇ ದಿನದ ನಿಮಿತ್ಯ ನಿಮಜ್ಜನೆಯ ಕಾರ್ಯ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ನಗರದ ಬಹುಮನಿ ಕೋಟೆಯಿಂದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಹಿಂದು ಕಾರ್ಯಕರ್ತರು ಭಾಗಿಯಾಗಿದ್ದರು.
Last Updated :Feb 3, 2023, 8:28 PM IST

ABOUT THE AUTHOR

...view details