ಕರ್ನಾಟಕ

karnataka

ನಾನು ಅಪ್ಪು ಅಭಿಮಾನಿ ಎಂದ ನಟ ಸಿದ್ಧಾರ್ಥ್​: ಪುನೀತ್ ನನ್ನ​​ ಗೆಳೆಯ ಎಂದ ರಾಣಾ

By

Published : Oct 21, 2022, 9:51 PM IST

Updated : Feb 3, 2023, 8:29 PM IST

ಬೆಂಗಳೂರು: ಪುನೀತ ಪರ್ವ ಕಾರ್ಯಕ್ರಮದಲ್ಲಿ ತೆಲುಗಿನ ನಟ ಸಿದ್ಧಾರ್ಥ್​ ಕನ್ನಡದಲ್ಲಿ ತಮ್ಮ ಮಾತು ಆರಂಭಿಸಿದರು. ನಾನು ಅಪ್ಪು ಅವರ ಅಭಿಮಾನಿ. ಅದಕ್ಕೂ ಮೊದಲು ಶಿವಣ್ಣ ಅವರ ಫ್ಯಾನ್​ ಎಂದರು. ನಟ ರಾಣಾ ದಗ್ಗುಬಾಟಿ ಮಾತನಾಡಿ, ನಾನು ಅಪ್ಪು ಗೆಳೆಯ. ಅಪ್ಪು ಕಾಡಿನಲ್ಲಿ ಶೂಟ್​​ ಮಾಡಿದ ಕೆಲವು ವಿಡಿಯೋಗಳ ತುಣುಕನ್ನು ನನಗೆ ಆಗಲೇ ಕಳಿಸಿದ್ದರು. ನಾನು ಆಗ ಯಾಕಿಷ್ಟು ಕಷ್ಟಪಟ್ಟು ಇದನ್ನೆಲ್ಲಾ ಮಾಡುತ್ತೀರಿ? ಎಂದು ಕೇಳಿದ್ದೆ. ಅದಕ್ಕೆ ಅವರು ಮುಂದಿನ ಪೀಳಿಗೆಗಾಗಿ ಎಂದಿದ್ದರು ಎಂದು ಸ್ಮರಿಸಿದರು.
Last Updated :Feb 3, 2023, 8:29 PM IST

ABOUT THE AUTHOR

...view details