ಕರ್ನಾಟಕ

karnataka

ಹೈದರಾಬಾದ್​ನ ಖೈರತಾಬಾದ್​ ಗಣಪತಿ ನಿಮಜ್ಜನದಲ್ಲಿ ಸಾವಿರಾರು ಭಕ್ತರು.. ಕೋವಿಡ್​ ನಿಯಮ ಮಾಯ..

By

Published : Sep 19, 2021, 7:47 PM IST

ಕೊರೊನಾ ಒಂದು ಮತ್ತು ಎರಡನೇ ಅಲೆಗೆ ಕಂಗೆಟ್ಟ ಜನ ಕೋವಿಡ್​ ಮೂರನೇ ಅಲೆ ಆತಂಕದಲ್ಲಿದ್ದಾರೆ. ಈ ಮಧ್ಯೆ ತೆಲಂಗಾಣದ ಹೈದರಾಬಾದ್​ನ ಖೈರತಾಬಾದ್​ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಸಾವಿರಾರು ಜನ ಕೋವಿಡ್​ ನಿಯಮ ಮರೆತು ಭಾಗಿಯಾಗಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್​ ಎಲ್ಲವೂ ಮಾಯವಾಗಿದೆ. ಕೊರೊನಾ ಹರಡುವ ಭೀತಿಗೆ ಕಾರಣವಾಗಿದೆ. ಭಾನುವಾರ ಮುಂಜಾನೆ 40 ಅಡಿ ಎತ್ತರದ ಖೈರತಾಬಾದ್ ಗಣೇಶನ ನಿಮಜ್ಜನ ಮೆರವಣಿಗೆ ನಡೆಯಿತು. ಈ ವೇಳೆ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ABOUT THE AUTHOR

...view details