ಕರ್ನಾಟಕ

karnataka

ನಿರ್ಗತಿಕರಿಗೆ ತುಮಕೂರು ಪೊಲೀಸರಿಂದ ಆಹಾರ ಪದಾರ್ಥ ವಿತರಣೆ

By

Published : May 13, 2021, 9:39 PM IST

ತುಮಕೂರಿನಲ್ಲಿ ಲಾಕ್​ಡೌನ್​ ಹಿನ್ನೆಲೆ ಆಹಾರಕ್ಕಾಗಿ ಪರದಾಡುತ್ತಿರುವ ನಿರ್ಗತಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ನೇತೃತ್ವದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.

Distribution of food items by Tumkur police for the needy
ನಿರ್ಗತಿಕರಿಗೆ ತುಮಕೂರು ಪೊಲೀಸರಿಂದ ಆಹಾರ ಪದಾರ್ಥ ವಿತರಣೆ

ತುಮಕೂರು:ಜಿಲ್ಲೆಯಲ್ಲಿ ಲಾಕ್​ಡೌನ್​ ಹಿನ್ನೆಲೆ ಆಹಾರಕ್ಕಾಗಿ ಪರಿತಪಿಸುತ್ತಿರೋ ನಿರ್ಗತಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.

ನಗರದ ಸದಾಶಿವ ನಗರ, ಟೂಡಾ ಲೇ ಔಟ್, ರೋಟಿ ಘರ್, ಬಟವಾಡಿ, ಅಮಲಾಪುರ ಪ್ರದೇಶದಲ್ಲಿ ವಾಸವಾಗಿರುವ ಅಲೆಮಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸಹಾಯ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ನೇತೃತ್ವ ವಹಿಸಿದ್ದರು.

ABOUT THE AUTHOR

...view details