ಕರ್ನಾಟಕ

karnataka

ಮೈಸೂರು: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ

By

Published : Jun 25, 2021, 11:08 PM IST

ನಾಗರಹೊಳೆ ವ್ಯಾಪ್ತಿಯ ಕೊಡಗು ಜಿಲ್ಲೆಯಿಂದ ಪೊನ್ನಂಪೇಟೆಗೆ ಹೋಗುವಾಗ ಕರಡಿಯೊಂದು ಕಾರಿನಲ್ಲಿ ಹೋಗುತ್ತಿದ್ದವರಿಗೆ ಫೋಸ್‌ ನೀಡಿದೆ. ಈ ದೃಶ್ಯವನ್ನು ಸೆರೆ ಹಿಡಿಯಲು ಮುಂದಾದಾಗ, ರಸ್ತೆ ಮಧ್ಯೆ ನಿಂತು ದಾಳಿಗೆ ಯತ್ನಿಸಿ ವಾಪಸ್‌ ಆಗಿದೆ.

bear-attack-the-car-and-pose-in-mysore
ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ

ಮೈಸೂರು: ಕಾರಿನ ಮೇಲೆ ದಾಳಿ ಮಾಡಲು ಬಂದ‌ ಕರಡಿ, ಪೋಸ್ ಕೊಟ್ಟು ವಾಪಸ್‌ ಹೋಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ

ನಾಗರಹೊಳೆ ವ್ಯಾಪ್ತಿಯ ಪೊನ್ನಂಪೇಟೆಗೆ ಹೋಗುವಾಗ ಕರಡಿಯ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದವರು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ರಸ್ತೆ ಮಧ್ಯೆ ನಿಂತು ದಾಳಿ ಮಾಡಲು ಬಂದು ವಾಪಸ್ ತೆರಳಿದೆ. ನಂತರ ಕಾರಿನಲ್ಲಿದ್ದವರು ಜೋರಾಗಿ ಕಿರುಚಾಡಿದ ಪರಿಣಾಮ, ರಸ್ತೆಯಿಂದ ಕಾಡಿನತ್ತ ವಾಪಸ್‌ ಹೋಗಿದೆ.

ಓದಿ:ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details