ಕರ್ನಾಟಕ

karnataka

ಜಮ್ಮುಕಾಶ್ಮೀರದ ಜನತೆಗೆ ಈಗ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ: ಸಚಿವ ಈಶ್ವರಪ್ಪ

By

Published : Sep 19, 2019, 8:25 PM IST

ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ತಿಳಿಸಿದರು.

ರಾಣೆಬೆನ್ನೂರು ನಗರಕ್ಕೆ ಈಶ್ವರಪ್ಪ ಭೇಟಿ

ಹಾವೇರಿ: ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಿದ 370 ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯದ ಜನತೆಗೆ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ತಿಳಿಸಿದರು.

ರಾಣೆಬೆನ್ನೂರು ನಗರಕ್ಕೆ ಈಶ್ವರಪ್ಪ ಭೇಟಿ

ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಮ್ಮತದ ನಿರ್ಣಯದ ಮೂಲಕ 370 ನೇ ವಿಧಿ ರದ್ದು ಮಾಡಿದೆ. ಇದನ್ನು ವಿರೋಧ ಪಕ್ಷದವರು ವಿರೋಧಿಸಿದ್ರು. ಈಗ ವಿಧಿ ರದ್ದಾದ ಹಿನ್ನೆಲೆ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.

ರಾಜ್ಯದಲ್ಲಿ ನೆರೆ ಪರಿಹಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ಯಾಕೆಜ್ ನೀಡುವ ಚಿಂತನೆಯಲ್ಲಿದೆ. ದೇಶದ ಹತ್ತು ರಾಜ್ಯಗಳಲ್ಲಿ ಪ್ರವಾಹ ಎದುರಾಗಿದ್ದು, ಎಲ್ಲಾ ರಾಜ್ಯದ ನೆರೆ ಹಾನಿ ವರದಿಗಳನ್ನು ಕೇಂದ್ರ ಸರ್ಕಾರ ತರಿಸಿಕೊಳ್ಳುತ್ತಿದೆ. ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೋದಿಯವರು ರಾಜ್ಯಕ್ಕೆ ಸಾವಿರ ಕೋಟಿ ನೀಡುವ ಭರವಸೆಯಿದೆ ಎಂದರು.

ಈ ವೇಳೆ ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಸಿದ್ದರಾಜ ಕಲಕೋಟಿ ಉಪಸ್ಥಿತರಿದ್ದರು.

Intro:೩೭೦ನೇ ವಿಧಿ ರದ್ದು ಮಾಡಿದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯ ಸಿಗುತ್ತಿವೆ- ಕಂದಾಯ ಸಚಿವ ಈಶ್ವರಪ್ಪ.

ರಾಣೆಬೆನ್ನೂರ: ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ ೩೭೦ ನೇ ವಿಧಿಯನ್ನು ರದ್ದು ಮಾಡಿದ ನಂತರ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ಹೆಳಿದರು‌
ರಾಣೆಬೆನ್ನೂರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಮ್ಮತದ ನಿರ್ಣಯ ಮೂಲಕ ೩೭೦ನೇ ವಿಧಿ ರದ್ದು ಮಾಡಲಾಯಿತು. ಇದನ್ನು ವಿರೋಧ ಪಕ್ಷದವರು ಕೋಮಬಣ್ಣಕ್ಕೆ ಬಳಸಿ ರಾಜಕೀಯ ಮಾಡಿದರು. ಈಗ ವಿಧಿ ರದ್ದಾದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.
ರಾಜ್ಯದಲ್ಲಿ ನೆರೆ ಪರಿಹಾರ ಕುರಿತು ಈಟಿವಿ ಭಾರತ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ಯಾಕೇಜ್ ನೀಡುವ ಚಿಂತನೆಯಲ್ಲಿದೆ. ದೇಶದ ಹತ್ತು ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಎಲ್ಲಾ ರಾಜ್ಯದ ನೆರೆ ಹಾನಿ ವರದಿಗಳನ್ನು ಕೇಂದ್ರ ಸರ್ಕಾರ ತರಸಿಕೊಳ್ಳುತ್ತಿದ್ದು, ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೋದಿಯವರು ರಾಜ್ಯಕ್ಕೆ ಸಾವಿರು ಕೋಟಿ ನೀಡುವ ಭರವಸೆಯಿದೆ ಎಂದರು.
ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಸಿದ್ದರಾಜ ಕಲಕೋಟಿ ಇದ್ದರು.Body:೩೭೦ನೇ ವಿಧಿ ರದ್ದು ಮಾಡಿದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯ ಸಿಗುತ್ತಿವೆ- ಕಂದಾಯ ಸಚಿವ ಈಶ್ವರಪ್ಪ.

ರಾಣೆಬೆನ್ನೂರ: ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ ೩೭೦ ನೇ ವಿಧಿಯನ್ನು ರದ್ದು ಮಾಡಿದ ನಂತರ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ಹೆಳಿದರು‌
ರಾಣೆಬೆನ್ನೂರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಮ್ಮತದ ನಿರ್ಣಯ ಮೂಲಕ ೩೭೦ನೇ ವಿಧಿ ರದ್ದು ಮಾಡಲಾಯಿತು. ಇದನ್ನು ವಿರೋಧ ಪಕ್ಷದವರು ಕೋಮಬಣ್ಣಕ್ಕೆ ಬಳಸಿ ರಾಜಕೀಯ ಮಾಡಿದರು. ಈಗ ವಿಧಿ ರದ್ದಾದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.
ರಾಜ್ಯದಲ್ಲಿ ನೆರೆ ಪರಿಹಾರ ಕುರಿತು ಈಟಿವಿ ಭಾರತ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ಯಾಕೇಜ್ ನೀಡುವ ಚಿಂತನೆಯಲ್ಲಿದೆ. ದೇಶದ ಹತ್ತು ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಎಲ್ಲಾ ರಾಜ್ಯದ ನೆರೆ ಹಾನಿ ವರದಿಗಳನ್ನು ಕೇಂದ್ರ ಸರ್ಕಾರ ತರಸಿಕೊಳ್ಳುತ್ತಿದ್ದು, ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೋದಿಯವರು ರಾಜ್ಯಕ್ಕೆ ಸಾವಿರು ಕೋಟಿ ನೀಡುವ ಭರವಸೆಯಿದೆ ಎಂದರು.
ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಸಿದ್ದರಾಜ ಕಲಕೋಟಿ ಇದ್ದರು.Conclusion:೩೭೦ನೇ ವಿಧಿ ರದ್ದು ಮಾಡಿದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯ ಸಿಗುತ್ತಿವೆ- ಕಂದಾಯ ಸಚಿವ ಈಶ್ವರಪ್ಪ.

ರಾಣೆಬೆನ್ನೂರ: ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ ೩೭೦ ನೇ ವಿಧಿಯನ್ನು ರದ್ದು ಮಾಡಿದ ನಂತರ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಕಂದಾಯ ಸಚಿವ ಈಶ್ವರಪ್ಪ ಹೆಳಿದರು‌
ರಾಣೆಬೆನ್ನೂರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಒಮ್ಮತದ ನಿರ್ಣಯ ಮೂಲಕ ೩೭೦ನೇ ವಿಧಿ ರದ್ದು ಮಾಡಲಾಯಿತು. ಇದನ್ನು ವಿರೋಧ ಪಕ್ಷದವರು ಕೋಮಬಣ್ಣಕ್ಕೆ ಬಳಸಿ ರಾಜಕೀಯ ಮಾಡಿದರು. ಈಗ ವಿಧಿ ರದ್ದಾದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.
ರಾಜ್ಯದಲ್ಲಿ ನೆರೆ ಪರಿಹಾರ ಕುರಿತು ಈಟಿವಿ ಭಾರತ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರ ನೆರೆ ಪರಿಹಾರದ ಬಗ್ಗೆ ಪ್ಯಾಕೇಜ್ ನೀಡುವ ಚಿಂತನೆಯಲ್ಲಿದೆ. ದೇಶದ ಹತ್ತು ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಎಲ್ಲಾ ರಾಜ್ಯದ ನೆರೆ ಹಾನಿ ವರದಿಗಳನ್ನು ಕೇಂದ್ರ ಸರ್ಕಾರ ತರಸಿಕೊಳ್ಳುತ್ತಿದ್ದು, ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೋದಿಯವರು ರಾಜ್ಯಕ್ಕೆ ಸಾವಿರು ಕೋಟಿ ನೀಡುವ ಭರವಸೆಯಿದೆ ಎಂದರು.
ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಸಿದ್ದರಾಜ ಕಲಕೋಟಿ ಇದ್ದರು.

ABOUT THE AUTHOR

...view details