ಕರ್ನಾಟಕ

karnataka

ಕಳಪೆ ಕಾಮಗಾರಿ: ಬರೀ ಮೂರೇ ತಿಂಗಳಿಗೆ ರಸ್ತೆ ತುಂಬೆಲ್ಲಾ ಹಳ್ಳ

By

Published : Nov 27, 2019, 8:00 PM IST

ಭದ್ರ ಮೆಲ್ದಂಡೆ ಯೋಜನೆಯಡಿ ನಿರ್ಮಿಸಿದ್ದ ರಸ್ತೆ ಹಾಳಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

dsdsdsw
ಕಳಪೆ ಕಾಮಗಾರಿಯಿಂದ 3 ತಿಂಗಳಗೆ ರಸ್ತೆ ತುಂಬೆಲ್ಲ ಹಳ್ಳ!

ಚಿತ್ರದುರ್ಗ: ಡಾಂಬರೀಕರಣ ಕಾಮಗಾರಿ ಮುಗಿದ ಕೇವಲ ಮೂರೇ ತಿಂಗಳಿಗೆ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ದೊಡ್ಡದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಹಿರಿಯೂರು ತಾಲೂಕಿನ ಮೆಟಿಕುರ್ಕೆ ಗ್ರಾಮದ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ.

ಕಳಪೆ ಕಾಮಗಾರಿಯಿಂದ 3 ತಿಂಗಳಗೆ ರಸ್ತೆ ತುಂಬೆಲ್ಲ ಹಳ್ಳ!

ಭದ್ರ ಮೆಲ್ದಂಡೆ ಯೋಜನೆಯಡಿ ನಿರ್ಮಿತಿ ಕೇಂದ್ರದ ವತಿಯಿಂದ 50 ಲಕ್ಷ ರೂಪಾಯಿ ಖರ್ಚು ಮಾಡಿ 1.4 ಕಿ.ಮಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಿಂದಮೆಟಿಕುರ್ಕೆ, ಯರದಕಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಳಪೆ ಕಾಮಗಾರಿ ರೈತರು ಹಾಗೂ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.

ಕಳಪೆ ಕಾಮಗಾರಿಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು, ಜನಸಾಮಾನ್ಯರು ಹೊಲಗದ್ದೆಗೆ ಓಡಾಡಲು ಪಾರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ಮಾಡಿರುವದ ಗುತ್ತಿದಾರರ ಲೆಸನ್ಸ್ ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲವೇ ಮತ್ತೆ ರಸ್ತೆ ರಿಪೇರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ಡಾಂಬರ್ ರಸ್ತೆ ಆಯಿತು ಮೂರು ತಿಂಗಳಿಗೆ ಹಳ್ಳಹಿಡಿಯಿತು

ಆ್ಯಂಕರ್:- ಡಾಂಬರ್ ಕಾಮಗಾರಿ ಮುಗಿದು 3 ತಿಂಗಳಿಗೆ ಸಂಪೂರ್ಣ ರಸ್ತೆ ಹಳ್ಳಹಿಡಿದಿರುವ ಘಟನೆ ನಡೆದಿದೆ.ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮೆಟಿಕುರ್ಕೆ ಗ್ರಾಮದ ನೂತನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ದೊಡ್ಡದೊಡ್ಡ ಹಳ್ಳಗಳು ನಿರ್ಮಾಣವಾಗಿವೆ. ಭದ್ರ ಮೆಲ್ದಾಂಡೆ ಯೋಜನೆಯಡಿಯಲ್ಲಿ
ನಿರ್ಮಿತಿ ಕೇಂದ್ರದಿಂದ ರಸ್ತೆ ಕಾಮಗಾರಿ ನಡೆದಿದ್ದು, ನಿರ್ಮಿತಿ ಕೇಂದ್ರ ವತಿಯಿಂದ 50 ಲಕ್ಷ ರೂಪಾಯಿ ಖರ್ಚು ಮಾಡಿ 1.4 ಕಿ.ಮಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದ್ರೇ ನ್ಯಾಷನಲ್ ಹೈವೆ ಯಿಂದ ಮೆಟಿಕುರ್ಕೆ, ಯರದಕಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರೈತರು ಹಾಗೂ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು, ಜನಸಾಮಾನ್ಯರು ಹೊಲಗದ್ದೆಗೆ ಓಡಾಡಲು ಪಾರದಾಟ ನಡೆಸಿದ್ದಾರೆ. ಕಳಪೆ ಕಾಮಗಾರಿ ಮಾಡಿದ ಗುತ್ತಿದಾರರ ಲೆಸನ್ಸ್ ನ್ನು ಬ್ಲಾಕ್ ಪಟ್ಟಿಗೆ ಸೇರಿಸಬೇಕು ಇಲ್ಲ ಮತ್ತೆ ರಸ್ತೆಯನ್ನು ರಿಪೇರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಫ್ಲೋ.....
Body:ರಸ್ತೆ ಕಳಪೆConclusion:ಎವಿ

ABOUT THE AUTHOR

...view details