ಬಳ್ಳಾರಿ:ಕಳ್ಳತನ ಪ್ರಕರಣದ ಆರೋಪಿಯನ್ನು ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೋಮಶೇಖರ ಬಂಧಿತ ಆರೋಪಿ. ಇನ್ಸ್ಪೆಕ್ಟರ್ ಆರ್. ಗಾಯತ್ರಿ ನೇತೃತ್ವದ ಗಾಂಧಿನಗರ ಪೊಲೀಸ್ ತಂಡ ಬಳ್ಳಾರಿಯ ಕೆಎಚ್ಬಿ ಕಾಲೊನಿಯಲ್ಲಿ ಕಳ್ಳನನ್ನು ಬಂಧಿಸಿದೆ. ಆರೋಪಿಯಿಂದ ಪೊಲೀಸರು ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Intro:ಕಳವು ಆರೋಪಿ ಬಂಧನ; ₹ 2.40ಲಕ್ಷ ಚಿನ್ನಾಭರಣ ವಶ
ಬಳ್ಳಾರಿ: ಕಳ್ಳತನ ಪ್ರಕರಣದ ಆರೋಪಿ ಸೋಮಶೇಖರ ಎಂಬಾತನನ್ನು ಗಾಂಧಿನಗರ ಠಾಣೆಯ ಪೊಲೀಸರು ಇಲ್ಲಿನ
ಕೆಎಚ್ ಬಿ ಕಾಲೊನಿಯಲ್ಲಿ ಬಂಧಿಸಿ, ಅಂದಾಜು ₹ 2.40ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸ್ ಇನ್ಸಪೆಕ್ಟರ್ ಆರ್.ಗಾಯತ್ರಿ ನೇತೃತ್ವದ ತಂಡವು ಬಂಧಿಸಿದೆ. ಆರೋಪಿಯಿಂದ 1.15ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು ₹ 1.25 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Body:ಆ ತಂಡದಲ್ಲಿ ಪ್ರೊಬೇಷನರಿ ಪಿಎಸ್ಐ ವೈಶಾಲಿ, ಎಎಸ್ಐ ಹೊನ್ನೂರಪ್ಪ, ಸಿಬ್ಬಂದಿ ಮಲ್ಲಿಕಾರ್ಜುನ, ನಾರಾಯಣ, ಕುಬೇರ, ರಾಮಮೋಹನ್, ನಾಗಯ್ಯ, ಬಸವನಗೌಡ, ಮುದುಕಯ್ಯ, ಶೀಕಲ್, ಜಯಶ್ರೀ ಇದ್ದರು.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_6_GANDHI_NAGAR_POLICE_ARRESTED_THIEF_7203310
ಬಳ್ಳಾರಿ: ಕಳ್ಳತನ ಪ್ರಕರಣದ ಆರೋಪಿ ಸೋಮಶೇಖರ ಎಂಬಾತನನ್ನು ಗಾಂಧಿನಗರ ಠಾಣೆಯ ಪೊಲೀಸರು ಇಲ್ಲಿನ
ಕೆಎಚ್ ಬಿ ಕಾಲೊನಿಯಲ್ಲಿ ಬಂಧಿಸಿ, ಅಂದಾಜು ₹ 2.40ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸ್ ಇನ್ಸಪೆಕ್ಟರ್ ಆರ್.ಗಾಯತ್ರಿ ನೇತೃತ್ವದ ತಂಡವು ಬಂಧಿಸಿದೆ. ಆರೋಪಿಯಿಂದ 1.15ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು ₹ 1.25 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Body:ಆ ತಂಡದಲ್ಲಿ ಪ್ರೊಬೇಷನರಿ ಪಿಎಸ್ಐ ವೈಶಾಲಿ, ಎಎಸ್ಐ ಹೊನ್ನೂರಪ್ಪ, ಸಿಬ್ಬಂದಿ ಮಲ್ಲಿಕಾರ್ಜುನ, ನಾರಾಯಣ, ಕುಬೇರ, ರಾಮಮೋಹನ್, ನಾಗಯ್ಯ, ಬಸವನಗೌಡ, ಮುದುಕಯ್ಯ, ಶೀಕಲ್, ಜಯಶ್ರೀ ಇದ್ದರು.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_6_GANDHI_NAGAR_POLICE_ARRESTED_THIEF_7203310