ಕರ್ನಾಟಕ

karnataka

ನೆರೆ‌ಗೆ ಕೊಚ್ಚಿ ಹೋದ ಬೆಳೆ‌: ರಾಜ್ಯ ಸರ್ಕಾರ ಈವರೆಗೆ ನೀಡಿರುವ ಪರಿಹಾರ ಮೊತ್ತವೆಷ್ಟು ಗೊತ್ತೇ?

By

Published : Nov 12, 2019, 8:18 AM IST

ಈ‌ ಬಾರಿ ರಾಜ್ಯದ 22 ಜಿಲ್ಲೆಗಳು ಹಿಂದೆಂದೂ ಕಂಡರಿಯದ ಅತಿವೃಷ್ಠಿಗೆ ತತ್ತರಿಸಿವೆ. ಈ ಭೀಕರ ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆಗಳು ಕೊಚ್ಚಿ ಹೋಗಿವೆ. ರಾಜ್ಯ ಸರ್ಕಾರ ಈವರೆಗೆ ರೈತರಿಗೆ ನೀಡಿರುವ ಬೆಳೆ ಹಾನಿ ಪರಿಹಾರದ ವರದಿ‌ ಇಲ್ಲಿದೆ.

ನೆರೆ‌ಗೆ ಕೊಚ್ಚಿಹೋದ ಬೆಳೆ‌ಗಳಿಗೆ ರಾಜ್ಯ ಸರ್ಕಾರ ಈವರೆಗೆ ನೀಡಿರುವ ಪರಿಹಾರ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು:ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ಈ ಬಾರಿ‌ ಸುಮಾರು 792 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ತೀವ್ರ ಸ್ವರೂಪದ ಹಾನಿಯಾಗಿದೆ. 1.09 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ, 1,06,25 ಹೆಕ್ಟೇರ್ ಕಾಫಿ, 244.45 ಹೆಕ್ಟೇರ್ ರೇಷ್ಮೆ ಬೆಳೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ‌ ನೀಡಿರುವ ಒಟ್ಟು ನಷ್ಟದ ಅನುಸಾರ ಸುಮಾರು ₹1,150 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿದೆ!

ಪ್ರವಾಹದ ವೈಮಾನಿಕ ದೃಶ್ಯ (ಸಂಗ್ರಹ ವಿಡಿಯೋ)

ಬೆಳೆಹಾನಿಗೆ ಖುಷ್ಕಿ ಭೂಮಿಯ ಪ್ರತಿ ಹಕ್ಟೇರಿಗೆ ₹6,800 ಜೊತೆಗೆ ಹೆಚ್ಚುವರಿ ₹10 ಸಾವಿರದಂತೆ ಒಟ್ಟು ₹16,800 ಹಾಗೂ ನೀರಾವರಿ ಪ್ರದೇಶಕ್ಕೆ ₹ 13,500 ಜೊತೆಗೆ ಹೆಚ್ಚುವರಿ ₹ 10 ಸಾವಿರದಂತೆ ₹ 23,500 ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಶಾಶ್ವತ ನೀರಾವರಿಯ ಯೋಜನೆಗೆ ಪ್ರತಿ ಹೆಕ್ಟೇರ್​ಗೆ ₹ 18 ಸಾವಿರ ಜೊತೆಗೆ ಹೆಚ್ಚುವರಿಯಾಗಿ ₹ 10 ಸಾವಿರ ನೀಡಲು ನಿರ್ಧರಿಸಲಾಗಿದೆ.

ಈವರೆಗೆ 2,54,978 ಫಲಾನುಭವಿ ರೈತರಿಗೆ ಒಟ್ಟು ₹ 511.28 ಕೋಟಿ ಬೆಳೆ ನಷ್ಟ ಪರಿಹಾರ ಪಾವತಿ ಮಾಡಲಾಗಿದೆ.

ಜಿಲ್ಲಾವಾರು ನೀಡಿರುವ ಬೆಳೆ ಹಾನಿ ಪರಿಹಾರ:

ಬಾಗಲಕೋಟೆ
10,923 ಫಲಾನುಭವಿ ರೈತರು
₹ 27.58 ಕೋಟಿ ಪಾವತಿ

ಬೆಳಗಾವಿ
38,139 ಫಲಾನುಭವಿ ರೈತರು
₹ 63.54 ಕೋಟಿ ಪಾವತಿ

ಚಿಕ್ಕಮಗಳೂರು
10,377 ಫಲಾನುಭವಿ ರೈತರು
₹ 25.81 ಕೋಟಿ ಪಾವತಿ

ದ.ಕನ್ನಡ
761 ಫಲಾನುಭವಿ ರೈತರು
₹ 1.07 ಕೋಟಿ ಪಾವತಿ

ಧಾರವಾಡ
71,790 ಫಲಾನುಭವಿ ರೈತರು
₹162.33 ಕೋಟಿ ಪಾವತಿ

ಗದಗ
3724 ಫಲಾನುಭವಿ ರೈತರು
₹ 9.60 ಕೋಟಿ ಪಾವತಿ

ಹಾಸನ
10362 ಫಲಾನುಭವಿ ರೈತರು
₹ 15.49 ಕೋಟಿ ಪಾವತಿ

ಹಾವೇರಿ
53983 ಫಲಾನುಭವಿ ರೈತರು
₹ 96 ಕೋಟಿ ಪಾವತಿ

ಕೊಡಗು
21153 ಫಲಾನುಭವಿ ರೈತರು
₹ 58.86 ಕೋಟಿ ಪಾವತಿ

ಮೈಸೂರು
2349 ಫಲಾನುಭವಿ ರೈತರು
₹ 2.71 ಕೋಟಿ ಪಾವತಿ

ರಾಯಚೂರು
2406 ಫಲಾನುಭವಿ ರೈತರು
₹ 6.17 ಕೋಟಿ ಪಾವತಿ

ಶಿವಮೊಗ್ಗ
11592 ಫಲಾನುಭವಿ ರೈತರು
₹ 12.33 ಕೋಟಿ ಪಾವತಿ

ಉ.ಕನ್ನಡ
8131 ಫಲಾನುಭವಿ ರೈತರು
₹ 7.90 ಕೋಟಿ ಪಾವತಿ

ವಿಜಯಪುರ
4682 ಫಲಾನುಭವಿ ರೈತರು
₹ 10.95 ಕೋಟಿ ಪಾವತಿ

ಯಾದಗಿರಿ
2433 ಫಲಾನುಭವಿ ರೈತರು
₹ 6.90 ಕೋಟಿ ಪಾವತಿ

Intro:Body:KN_BNG_03_FLOODCROPLOSS_PAYMENT_SCRIPT_7201951

ನೆರೆ‌ಗೆ ಕೊಚ್ಚಿಹೋದ ಬೆಳೆ‌ಗಳಿಗೆ ರಾಜ್ಯ ಸರ್ಕಾರ ಈವರೆಗೆ ನೀಡಿರುವ ಪರಿಹಾರ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು: ಈ‌ ಬಾರಿ ರಾಜ್ಯ ಹಿಂದೆಂದೂ ಕಂಡರಿಯದ ಅತಿವೃಷ್ಠಿಗೆ ಸಾಕ್ಷಿಯಾಗಿದೆ. ಈ ಭೀಕರ ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆಗಳು ಕೊಚ್ಚಿಹೋಗಿವೆ. ರಾಜ್ಯ ಸರ್ಕಾರ ಈವರೆಗೆ ರೈತರಿಗೆ ನೀಡಿರುವ ಬೆಳೆ ಹಾನಿ ಪರಿಹಾರದ ವರದಿ‌ ಇಲ್ಲಿದೆ.

ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ ಈ ಬಾರಿ‌ ಸುಮಾರು 792 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 1.09 ಲಕ್ಷ ತೋಟಗಾರಿಕಾ ಬೆಳೆ,1,06,25 ಹೆಕ್ಟೇರ್ ಕಾಫಿ ಬೆಳೆ ಹಾನಿ, 244.45 ಹೆಕ್ಟೇರ್ ರೇಷ್ಮೆ ಬೆಳೆ ಹಾನಿಯಾಗಿವೆ. ಕಂದಾಯ ಇಲಾಖೆ‌ ನೀಡಿರುವ ಒಟ್ಟು ನಷ್ಟದ ಅನುಸಾರ ಸುಮಾರು 1,150 ಕೋಟಿ ರೂ. ಬೆಳೆ ಹಾನಿಯಾಗಿದೆ.

ಬೆಳೆಹಾನಿಗೆ ಖುಷ್ಕಿ ಪ್ರತಿ ಹಕ್ಟೇರಿಗೆ 6800 ರೂ. ಜೊತೆಗೆ ಹೆಚ್ಚುವರಿ 10 ಸಾವಿರ ರೂ. ರಂತೆ ಒಟ್ಟು 16800 ರೂ. ಹಾಗೂ ನೀರಾವರಿ ಪ್ರದೇಶಕ್ಕೆ 13,500ರೂ. ಜೊತೆಗೆ ಹೆಚ್ಚುವರಿ 10 ಸಾವಿರ ರೂ.ನಂತೆ 23,500 ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಶಾಶ್ವತ ನೀರಾವರಿಯ ಯೋಜನೆಗೆ ಪ್ರತಿ ಹೆಕ್ಟೇರ್ ಗೆ 18 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ.

ಈವರೆಗೆ 2,54,978 ಫಲಾನುಭವಿ ರೈತರಿಗೆ ಒಟ್ಟು 511.28 ಕೋಟಿ ರು. ಬೆಳೆ ನಷ್ಟ ಪರಿಹಾರ ಪಾವತಿ ಮಾಡಲಾಗಿದೆ.

ಜಿಲ್ಲಾವಾರು ನೀಡಿರುವ ಬೆಳೆ ಹಾನಿ ಪರಿಹಾರ:

ಬಾಗಲಕೋಟೆ:
10,923 ಫಲಾನುಭವಿ ರೈತರು
27.58 ಕೋಟಿ ರು. ಪಾವತಿ

ಬೆಳಗಾವಿ:
38,139 ಫಲಾನುಭವಿ ರೈತರು
63.54 ಕೋಟಿ ರು. ಪಾವತಿ

ಚಿಕ್ಕಮಗಳೂರು
10,377 ಫಲಾನುಭವಿ ರೈತರು
25.81 ಕೋಟಿ ರು. ಪಾವತಿ

ದ.ಕನ್ನಡ
761 ಫಲಾನುಭವಿ ರೈತರು
1.07 ಕೋಟಿ ರು. ಪಾವತಿ

ಧಾರವಾಡ
71,790 ಫಲಾನುಭವಿ ರೈತರು
162.33 ಕೋಟಿ ರು. ಪಾವತಿ

ಗದಗ
3724 ಫಲಾನುಭವಿ ರೈತರು
9.60 ಕೋಟಿ ರು. ಪಾವತಿ

ಹಾಸನ
10362 ಫಲಾನುಭವಿ ರೈತರು
15.49 ಕೋಟಿ ರು. ಪಾವತಿ

ಹಾವೇರಿ
53983 ಫಲಾನುಭವಿ ರೈತರು
96 ಕೋಟಿ ರು. ಪಾವತಿ

ಕೊಡಗು
21153 ಫಲಾನುಭವಿ ರೈತರು
58.86 ಕೋಟಿ ರು. ಪಾವತಿ

ಮೈಸೂರು
2349 ಫಲಾನುಭವಿ ರೈತರು
2.71 ಕೋಟಿ ರು. ಪಾವತಿ

ರಾಯಚೂರು
2406 ಫಲಾನುಭವಿ ರೈತರು
6.17 ಕೋಟಿ ರು. ಪಾವತಿ

ಶಿವಮೊಗ್ಗ
11592 ಫಲಾನುಭವಿ ರೈತರು
12.33 ಕೋಟಿ ರು. ಪಾವತಿ

ಉ.ಕನ್ನಡ
8131 ಫಲಾನುಭವಿ ರೈತರು
7.90 ಕೋಟಿ ರು. ಪಾವತಿ

ವಿಜಯಪುರ
4682 ಫಲಾನುಭವಿ ರೈತರು
10.95 ಕೋಟಿ ರು. ಪಾವತಿ

ಯಾದಗಿರಿ
2433 ಫಲಾನುಭವಿ ರೈತರು
6.90 ಕೋಟಿ ರು. ಪಾವತಿConclusion:

ABOUT THE AUTHOR

...view details