ಹೊಸಕೋಟೆ:ಎಂಟಿಬಿ ನಾಗರಾಜ್ ಮತದಾರರಿಗೆ ಹಣ ನೀಡುತ್ತಿರುವ ದೃಶ್ಯವನ್ನು ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಹೊಸಕೋಟೆ: ಹೊಸಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಮತದಾರರಿಗೆ ಹಣ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಮತ ಬೇಟೆ ನಡೆಸುತ್ತಿರುವ ಎಂಟಿಬಿ ಇಳಿ ತೆಗೆಯಲು ಕುಂಕುಮ ನೀರಿನ ಅರ್ಚನೆ ಮಾಡಿದಾಗ ಆಕೆಯ ಕೈಗೆ 2 ಸಾವಿರ ರೂ. ನೋಟು ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
https://twitter.com/KtakaCongress/status/1201738552205176832
ಅದಕ್ಕೂ ಮೊದಲು ಮಂಗಳಾರತಿ ಮಾಡಿದ ಮಹಿಳೆಯರು ಹಿಡಿದಿರುವ ಚೀಲಕ್ಕೆ ಎಂಟಿಬಿ ಹಿಂಬಾಲಕನೊಬ್ಬ ಹಣ ನೀಡುತ್ತಿರುವ ದೃಶ್ಯವೂ ಕೂಡ ಈ ವಿಡಿಯೋದಲ್ಲಿದೆ.
Conclusion: