ಕರ್ನಾಟಕ

karnataka

ಜಿಟಿಜಿಟಿ ಮಳೆಯಲ್ಲಿ ಆಹಾರ ಕಿಟ್​ಗಾಗಿ ಕಾದು ನಿಂತ ಕಟ್ಟಡ ಕಾರ್ಮಿಕರು

By

Published : Jul 18, 2021, 7:13 PM IST

ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

building-workers-waiting-for-food-kit-in-the-rain
ಕಟ್ಟಡ ಕಾರ್ಮಿಕರು

ಬಳ್ಳಾರಿ:ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆ ಅಡ್ಡಿಯಾಯಿತು.

ಜಿಟಿಜಿಟಿ ಮಳೆಯಲ್ಲಿ ಆಹಾರ ಕಿಟ್​ಗಾಗಿ ಕಾಯ್ದು ನಿಂತ ಕಟ್ಟಡ ಕಾರ್ಮಿಕರು

ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪ ಕಿಟ್​ ವಿರತಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಿಟ್‌ಗಳನ್ನು ಪಡೆಯಲು ಬಂದಿದ್ದ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಟಪ ಎದುರು ಸುರಿಯುತ್ತಿದ್ದ ಮಳೆಯಲ್ಲೇ ಸಾಲುಸಾಲಾಗಿ ನಿಂತ ದೃಶ್ಯ ಕಂಡು ಬಂತು.

ABOUT THE AUTHOR

...view details