ಕರ್ನಾಟಕ

karnataka

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 3, 2022, 7:08 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important national and state events, important national and state events to look for today, News today 7am, ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ

  • ಬೆಳಗ್ಗೆ 11ಕ್ಕೆ ಬಿಜೆಪಿ ಕಚೇರಿಯಲ್ಲಿ ಎನ್.ರವಿಕುಮಾರ ಮತ್ತು ಇತರ ಮುಖಂಡರ ಸುದ್ದಿಗೋಷ್ಠಿ
  • ಬೆಳಗ್ಗೆ 11ಕ್ಕೆ ಕೃಷ್ಣದಲ್ಲಿ ಸಿಐಐ ನಿರ್ದೇಶಕರಿಂದ ಸಿಎಂ ಭೇಟಿ
  • ಬೆಳಗ್ಗೆ 11.30 ಕ್ಕೆ ದಾವಣಗೆರೆಯ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಾರಂಭ
  • ಮಧ್ಯಾಹ್ನ 12ಕ್ಕೆ ಕೃಷ್ಣದಲ್ಲಿ ಸಿಎಂ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ
  • ಮಧ್ಯಾಹ್ನ 12ಕ್ಕೆ ಪ್ರೆಸ್​ ಕ್ಲಬ್​ನಲ್ಲಿ ಆಪ್​ನಿಂದ ‘ಬಿಜೆಪಿ ಬೊಗಳೆ ಆಡಳಿತ’ ಎಂಬ ಕಿರು ಪುಸ್ತಕ ಬಿಡುಗಡೆ
  • ಮಧ್ಯಾಹ್ನ 1ಕ್ಕೆ ಮಲ್ಲೇಶ್ವರಂನಲ್ಲಿ ಫ್ಯಾಂಟಸಿ ಸಿನಿಮಾದ ಪ್ರೆಸ್​ಮೀಟ್
  • ರಾತ್ರಿ 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ, ಸಿಎಂ, ಕಾರ್ಯಕರ್ತರಿಂದ ಸ್ವಾಗತ

ರಾಷ್ಟ್ರೀಯ, ಅಂತಾರಾಷ್ಟ್ರೀಯ..

  • ಇಂದು ತೈವಾನ್ ಅಧ್ಯಕ್ಷ ತ್ಸೈ ಇಂಗ್ ವೆನ್​ರನ್ನು ಭೇಟಿಯಾಗಲಿರುವ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ
  • ತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿದ ಚೀನಾ
  • ಮಹಾರಾಷ್ಟ್ರದ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ
  • ರಾತ್ರಿ 1.45 ರ ಸುಮಾರಿಗೆ ನ್ಯಾಷನಲ್ ಹೆರಾಲ್ಡ್ ಕಚೇರಿಯಿಂದ ಹೊರಟು ಹೋದ ಇಡಿ ತಂಡ
  • ಮಹಾರಾಷ್ಟ್ರ: ಅತ್ಯಾಚಾರ ಪ್ರಕರಣದಲ್ಲಿ ಶಿವಸೇನೆಯ ಥಾಣೆ ಅಧ್ಯಕ್ಷ ಕೇದಾರ್ ದಿಘೆ ವಿರುದ್ಧ
  • ಪಶ್ಚಿಮ ಬಂಗಾಳ: ಇಂದು ಮಮತಾ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ

ABOUT THE AUTHOR

...view details