ETV Bharat / spiritual

ಬುಧವಾರದ ಭವಿಷ್ಯ ಮತ್ತು ಪಂಚಾಂಗ: ಈ ರಾಶಿಯವರು ಇಂದು ವಾಗ್ವಾದ ತಪ್ಪಿಸಿ! - HOROSCOPE

ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ...

DAILY HOROSCOPE OF WEDNESDAY  ಬುಧವಾರದ ಭವಿಷ್ಯ  ZODIAC SIGN  ಪಂಚಾಂಗ
ಬುಧವಾರದ ಭವಿಷ್ಯ ಮತ್ತು ಪಂಚಾಂಗ (ETV Bharat)
author img

By ETV Bharat Karnataka Team

Published : May 21, 2025 at 7:16 AM IST

3 Min Read

21-05-2025, ಬುಧವಾರ

ಸಂವತ್ಸರ: ವಿಶ್ವವಸು

ಆಯನ: ಉತ್ತರಾಯಣ

ಮಾಸ: ಚೈತ್ರ

ಪಕ್ಷ: ಕೃಷ್ಣ

ತಿಥಿ : ನವಮಿ

ನಕ್ಷತ್ರ: ಸ್ತಭಿಷ

ಸೂರ್ಯೋದಯ: ಮುಂಜಾನೆ 05:50 ಗಂಟೆಗೆ

ಅಮೃತಕಾಲ: 1:50 ರಿಂದ 3:26ರವರೆಗೆ

ದುರ್ಮುಹೂರ್ತ: 11:26 ರಿಂದ 12:14ರವರೆಗೆ

ರಾಹುಕಾಲ: 12:14 ರಿಂದ 1:50ರವರೆಗೆ

ಸೂರ್ಯಾಸ್ತ: ಸಂಜೆ 06:38 ಗಂಟೆಗೆ

ಮೇಷ: ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ, ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.

ವೃಷಭ: ಹಡಗುಗಳು ಬಂದರಿನಿಂದ ಹೊರಟಿವೆ. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.

ಮಿಥುನ: ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಟ್ರಿಪ್ ಹೋಗುವ ಬಯಕೆಯಲ್ಲಿದ್ದೀರಿ. ಈ ಟ್ರಿಪ್ ಅನ್ನು ಕೆಲ ಕಾಲಗಳಿಂದಲೂ ಯೋಜಿಸುತ್ತಿದ್ದೀರಿ. ಈ ದಿನ ವಿನೋದ, ಉಲ್ಲಾಸ ಮತ್ತು ಮನರಂಜನೆಯಿಂದ ಕೂಡಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಕರ್ಕಾಟಕ: ನೀವು ಬಾಕಿ ಇರುವ ಕೆಲಸಗಳನ್ನು ಮುಗಿಸಲು ಶ್ರಮಿಸುತ್ತೀರಿ. ನೀವು ವೈಯಕ್ತಿಕ ಕೆಲಸಗಳಿಗಿಂತ ವೃತ್ತಿಗೆ ಗಮನ ನೀಡುತ್ತೀರಿ. ಆದ್ದರಿಂದ ನೀವು ವೃತ್ತಿ ಮತ್ತು ವ್ಯಾಪಾರ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಸಂಜೆಯ ವೇಳೆಗೆ, ನಿಮಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳಿವೆ.

ಸಿಂಹ: ವ್ಯಾಪಾರಿಗಳು ಮತ್ತು ಉದ್ಯಮದಾರರು ಇಂದು ಎತ್ತರಿಸಿದ ಸ್ಪರ್ಧೆ ಎದುರಿಸುತ್ತಾರೆ. ಹಣಕಾಸಿನ ನಷ್ಟಗಳು ಸಾಧ್ಯ. ಹೂಡಿಕೆಗಳು ಮತ್ತು ಸಟ್ಟಾ ವ್ಯವಹಾರಕ್ಕೆ ಇದು ಒಳ್ಳೆಯ ದಿನವಲ್ಲ. ಜನರೊಂದಿಗೆ ವಾಗ್ವಾದ ತಪ್ಪಿಸಿ. ಇಂದು ನಿಮ್ಮ ಎಲ್ಲ ವಹಿವಾಟುಗಳಲ್ಲೂ ಎಚ್ಚರಿಕೆ ವಹಿಸಿ.

ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ: ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.

ವೃಶ್ಚಿಕ: ನೀವು ಇಂದು ಬಾಸ್​ಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.

ಧನು: ನೀವು ಇಂದು ಯಾವುದು ಸರಿ ಮತ್ತು ನ್ಯಾಯವೋ ಅದನ್ನು ಎತ್ತಿ ಹಿಡಿಯುತ್ತೀರಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲು ನೀವು ಸರಿಯಾದ ಸ್ಫೂರ್ತಿಯನ್ನು ಹೊಂದಿದ್ದೀರಿ. ನಿಮ್ಮ ಇಚ್ಛಾಶಕ್ತಿಯಂತೆಯೇ ದಿನವೂ ಅದ್ಭುತವಾಗಿದೆ. ನೀವು ಇಂದು ಎದ್ದು ನಿಂತು ಎಲ್ಲವನ್ನೂ ಜಯಿಸಿರಿ.

ಮಕರ: ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ, ಆದರೆ ಭರವಸೆ ಕಳೆದುಕೊಳ್ಳಬೇಡಿ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ಇದನ್ನೂ ಓದಿ: ವಾರದ ಭವಿಷ್ಯ: ಪ್ರೇಮಿಗಳ ಬದುಕಿನಲ್ಲಿ ಸಂತಸ, ನಿಮ್ಮ ಸಂಗಾತಿಯಿಂದ ಸಿಗಲಿದೆ ಶುಭ ಸುದ್ದಿ

21-05-2025, ಬುಧವಾರ

ಸಂವತ್ಸರ: ವಿಶ್ವವಸು

ಆಯನ: ಉತ್ತರಾಯಣ

ಮಾಸ: ಚೈತ್ರ

ಪಕ್ಷ: ಕೃಷ್ಣ

ತಿಥಿ : ನವಮಿ

ನಕ್ಷತ್ರ: ಸ್ತಭಿಷ

ಸೂರ್ಯೋದಯ: ಮುಂಜಾನೆ 05:50 ಗಂಟೆಗೆ

ಅಮೃತಕಾಲ: 1:50 ರಿಂದ 3:26ರವರೆಗೆ

ದುರ್ಮುಹೂರ್ತ: 11:26 ರಿಂದ 12:14ರವರೆಗೆ

ರಾಹುಕಾಲ: 12:14 ರಿಂದ 1:50ರವರೆಗೆ

ಸೂರ್ಯಾಸ್ತ: ಸಂಜೆ 06:38 ಗಂಟೆಗೆ

ಮೇಷ: ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ, ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.

ವೃಷಭ: ಹಡಗುಗಳು ಬಂದರಿನಿಂದ ಹೊರಟಿವೆ. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.

ಮಿಥುನ: ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಟ್ರಿಪ್ ಹೋಗುವ ಬಯಕೆಯಲ್ಲಿದ್ದೀರಿ. ಈ ಟ್ರಿಪ್ ಅನ್ನು ಕೆಲ ಕಾಲಗಳಿಂದಲೂ ಯೋಜಿಸುತ್ತಿದ್ದೀರಿ. ಈ ದಿನ ವಿನೋದ, ಉಲ್ಲಾಸ ಮತ್ತು ಮನರಂಜನೆಯಿಂದ ಕೂಡಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಕರ್ಕಾಟಕ: ನೀವು ಬಾಕಿ ಇರುವ ಕೆಲಸಗಳನ್ನು ಮುಗಿಸಲು ಶ್ರಮಿಸುತ್ತೀರಿ. ನೀವು ವೈಯಕ್ತಿಕ ಕೆಲಸಗಳಿಗಿಂತ ವೃತ್ತಿಗೆ ಗಮನ ನೀಡುತ್ತೀರಿ. ಆದ್ದರಿಂದ ನೀವು ವೃತ್ತಿ ಮತ್ತು ವ್ಯಾಪಾರ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಸಂಜೆಯ ವೇಳೆಗೆ, ನಿಮಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳಿವೆ.

ಸಿಂಹ: ವ್ಯಾಪಾರಿಗಳು ಮತ್ತು ಉದ್ಯಮದಾರರು ಇಂದು ಎತ್ತರಿಸಿದ ಸ್ಪರ್ಧೆ ಎದುರಿಸುತ್ತಾರೆ. ಹಣಕಾಸಿನ ನಷ್ಟಗಳು ಸಾಧ್ಯ. ಹೂಡಿಕೆಗಳು ಮತ್ತು ಸಟ್ಟಾ ವ್ಯವಹಾರಕ್ಕೆ ಇದು ಒಳ್ಳೆಯ ದಿನವಲ್ಲ. ಜನರೊಂದಿಗೆ ವಾಗ್ವಾದ ತಪ್ಪಿಸಿ. ಇಂದು ನಿಮ್ಮ ಎಲ್ಲ ವಹಿವಾಟುಗಳಲ್ಲೂ ಎಚ್ಚರಿಕೆ ವಹಿಸಿ.

ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ: ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.

ವೃಶ್ಚಿಕ: ನೀವು ಇಂದು ಬಾಸ್​ಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.

ಧನು: ನೀವು ಇಂದು ಯಾವುದು ಸರಿ ಮತ್ತು ನ್ಯಾಯವೋ ಅದನ್ನು ಎತ್ತಿ ಹಿಡಿಯುತ್ತೀರಿ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡಲು ನೀವು ಸರಿಯಾದ ಸ್ಫೂರ್ತಿಯನ್ನು ಹೊಂದಿದ್ದೀರಿ. ನಿಮ್ಮ ಇಚ್ಛಾಶಕ್ತಿಯಂತೆಯೇ ದಿನವೂ ಅದ್ಭುತವಾಗಿದೆ. ನೀವು ಇಂದು ಎದ್ದು ನಿಂತು ಎಲ್ಲವನ್ನೂ ಜಯಿಸಿರಿ.

ಮಕರ: ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ, ಆದರೆ ಭರವಸೆ ಕಳೆದುಕೊಳ್ಳಬೇಡಿ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ಇದನ್ನೂ ಓದಿ: ವಾರದ ಭವಿಷ್ಯ: ಪ್ರೇಮಿಗಳ ಬದುಕಿನಲ್ಲಿ ಸಂತಸ, ನಿಮ್ಮ ಸಂಗಾತಿಯಿಂದ ಸಿಗಲಿದೆ ಶುಭ ಸುದ್ದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.