ಶಿವಮೊಗ್ಗ: ಯುವ ದಸರಾದಲ್ಲಿ ಜನಮನ ರಂಜಿಸಿದ ಗುರುಕಿರಣ್ ಮ್ಯೂಸಿಕಲ್ ನೈಟ್

By

Published : Oct 3, 2022, 3:21 PM IST

thumbnail

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಸರಾ ನಿಮಿತ್ತ ನಡೆದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮ್ಯೂಸಿಕಲ್‌ ನೈಟ್ ಕಾರ್ಯಕ್ರಮ ಜನ ಮನ ಸೆಳೆಯಿತು. ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ವಿವಿಧ ಜನಪ್ರಿಯ ಹಾಡುಗಳನ್ನು ಅನೇಕರು ಹಾಡಿದರು. ಗುರುಕಿರಣ್, ಅನುರಾಧ ಭಟ್ ಸೇರಿದಂತೆ ಸ್ಥಳೀಯ ಗಾಯಕರ ಸ್ವರ ಮಾಧುರ್ಯಕ್ಕೆ ಶಿವಮೊಗ್ಗ ಜನತೆ ಪುಲ್ ಫಿದಾ ಆದರು. ಮಳೆಯಲ್ಲಿ ಜನ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು.‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.