ನ್ಯಾಯಾಲಯ ಅನುಮತಿ ಕೊಟ್ಟರೆ ಈಗಲೇ ಯುವತಿಯನ್ನು ಹಾಜರುಪಡಿಸ್ತೇವೆ: ವಕೀಲ ಜಗದೀಶ್
ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ನ್ಯಾಯಾಧೀಶರು ಸೂಚಿಸಿದಾಗ ಬರಲು ಯುವತಿ ರೆಡಿ ಇದ್ದಾಳೆ. ಇನ್ನೊಂದು ಗಂಟೆಗೆ ಬನ್ನಿ ಎಂದರೆ ಬರಲು ಸಿದ್ದ. ನ್ಯಾಯಾಧೀಶರ ಆದೇಶಕ್ಕೆ ಕಾಯುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ. ಯುವತಿ ಹಾಜರುಪಡಿಸುವ ಕುರಿತಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿ ಕಾನೂನು ಪ್ರಕ್ರಿಯೆ ಸಲ್ಲಿಸಿದ ಬಳಿಕ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
Last Updated : Mar 29, 2021, 3:45 PM IST