ಹೈದರಾಬಾದ್​ನಿಂದ ಬಂದು ಬಸ್ ನಿಲ್ದಾಣದಲ್ಲಿಯೇ ತಂಗಿದ್ದವರಿಗೆ ಕೊನೆಗೂ ಸಿಕ್ತು ಸ್ಪಂದನೆ

By

Published : Sep 24, 2021, 9:52 AM IST

thumbnail

ಗುರುಮಠಕಲ್​(ಯಾದಗಿರಿ): ಪಿತ್ರಾರ್ಜಿತ ಆಸ್ತಿ ಪಡೆಯೋ ಸಲುವಾಗಿ ಜಮೀನಿನ ದಾಖಲೆ ಪಡೆಯಲು ಹೈದರಾಬಾದ್​​ನಿಂದ ಗುರುಮಠಕಲ್​ಗೆ ಬಂದ ಬಡ ದಂಪತಿ, ಅರ್ಜಿ ಸಲ್ಲಿಸಿ 16 ದಿನ ಕಳೆದ್ರೂ ನೋ ಯೂಸ್​ ಎನ್ನುವಂತಾಗಿತ್ತು. ಅತ್ತ ಊರಿಗೂ ತೆರಳಲಾಗದೇ, 16 ದಿನಗಳ ಕಾಲ ಬಸ್ ನಿಲ್ದಾಣದಲ್ಲಿಯೇ ಇದ್ದು ಪರದಾಟ ನಡೆಸಿದ್ರು. ಕೊನೆಗೂ ತಹಶೀಲ್ದಾರ್​ ಶರಣಬಸಪ್ಪ ರಾಣಪ್ಪ ಇವರ ಸಂಕಷ್ಟಕ್ಕೆ ಸ್ಪಂದಿಸಿ, ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.