ರಾಜ್ಯ ಬಜೆಟ್​​ಗೆ ಕ್ಷಣಗಣನೆ: ಬೆಟ್ಟದಷ್ಟಿದೆ ಉದ್ಯಮಿಗಳ ನಿರೀಕ್ಷೆ

By

Published : Mar 6, 2021, 6:14 PM IST

Updated : Mar 7, 2021, 12:28 PM IST

thumbnail

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಕೈಗಾರಿಕೆಗಳು ‘ಈಸ್ ಆಫ್ ಡೂಯಿಂಗ್ ಬಿಸ್ನೆಸ್’ಗೆ ಒತ್ತು ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ. ಬಿಎಸ್​ವೈ ಅವರು 8ನೇ ಬಜೆಟ್ ಮಂಡಿಸುತ್ತಿದ್ದು, ಕೈಗಾರಿಕೋದ್ಯಮಿಗಳ ನಿರೀಕ್ಷೆ ಏನು ಎಂಬುದನ್ನು ಎಫ್​​​​ಕೆಸಿಸಿಐ ಅಧ್ಯಕ್ಷ ಪೇರಿಕಲ್ ಎಂ ಸುಂದರ್ ವಿವರಿಸಿದ್ದಾರೆ.

Last Updated : Mar 7, 2021, 12:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.