ಹಳ್ಳಿಗಳ ರಸ್ತೆಗಳು ಕತ್ರಿನಾ ಕೈಫ್‌ ಕೆನ್ನೆಯಿಂತರಬೇಕು.. ರಾಜಸ್ಥಾನದ ಸಚಿವರ ವಿವಾದಾತ್ಮಕ ಹೇಳಿಕೆ

By

Published : Nov 24, 2021, 4:42 PM IST

Updated : Nov 24, 2021, 7:00 PM IST

thumbnail

ಜೈಪುರ : ರಾಜಸ್ಥಾನದ ಸಚಿವ ರಾಜೇಂದ್ರ ಗುಧಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ಕ್ಷೇತ್ರದ ಹಳ್ಳಿಗಳ ರಸ್ತೆಗಳು ಕತ್ರಿನಾ ಕೈಫ್‌ ಅವರ ಕೆನ್ನೆಯಂತಿರಬೇಕು ಎಂದಿದ್ದಾರೆ. ಜನರ ಸಮ್ಮುಖದಲ್ಲಿ ಸಚಿವ ರಾಜೇಂದ್ರ ಅಧಿಕಾರಿಯೊಬ್ಬರಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್‌ ಆಗಿದೆ. ಈ ಹಿಂದೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‌ ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಗೆ ಹೋಲಿಸಿ ಗೇಲಿ ಮಾಡಿದ್ದರು..

Last Updated : Nov 24, 2021, 7:00 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.