ಅಂಧ ಮಕ್ಕಳಿಂದ ಹಿರಿಯ ನಟ ಶಿವರಾಂಗೆ ಗೀತ ನಮನ

By

Published : Dec 5, 2021, 10:55 AM IST

thumbnail

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ಶನಿವಾರ ಇಹಲೋಕ ತ್ಯಜಿಸಿದ್ದು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ, ಅಂಧ ಮಕ್ಕಳು ಹಾಡಿನ ಮೂಲಕ ಸಂತಾಪ ಸೂಚಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.