ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕಿಲ್ಲ ಪರಿಹಾರ.. ಬದುಕಿನ ಬಂಡಿ ದುಡೋದ್ಹೇಗೆಂದು ಸಂತ್ರಸ್ತರ ಅಳಲು..
ಬೆಳಗಾವಿ : ಸಾಲಶೂಲ ಮಾಡಿಕೊಂಡ ಬೆಳೆ ಬೆಳೆದಿದ್ದ ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಈಶ್ವರ ಚಿಕ್ಕೊಪ್ಪ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದಾರೆ. ಇದೀಗ ಅವರ ಕುಟುಂಬ ಸಂಕಷ್ಟದಲ್ಲಿದೆ. ತಮಗೆ ಸಿಗಬೇಕಾದ ಪರಿಹಾರ ತಲುಪಿಸಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
Last Updated : Aug 20, 2021, 9:06 PM IST