ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕಿಲ್ಲ ಪರಿಹಾರ.. ಬದುಕಿನ ಬಂಡಿ ದುಡೋದ್ಹೇಗೆಂದು ಸಂತ್ರಸ್ತರ ಅಳಲು..

By

Published : Aug 20, 2021, 7:53 PM IST

Updated : Aug 20, 2021, 9:06 PM IST

thumbnail

ಬೆಳಗಾವಿ : ಸಾಲಶೂಲ ಮಾಡಿಕೊಂಡ ಬೆಳೆ ಬೆಳೆದಿದ್ದ ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಈಶ್ವರ ಚಿಕ್ಕೊಪ್ಪ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದಾರೆ. ಇದೀಗ ಅವರ ಕುಟುಂಬ ಸಂಕಷ್ಟದಲ್ಲಿದೆ. ತಮಗೆ ಸಿಗಬೇಕಾದ ಪರಿಹಾರ ತಲುಪಿಸಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

Last Updated : Aug 20, 2021, 9:06 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.