ಮಂಗಳೂರಿನ ಈ ಪದವಿ ವಿದ್ಯಾರ್ಥಿನಿಗೆ ಹಾವುಗಳೆಂದರೆ ಪ್ರೀತಿ.. ಉರಗ ಅಪಾಯದಲ್ಲಿದ್ದರೆ ರಕ್ಷಕಿ!

By

Published : Jan 20, 2022, 7:20 PM IST

thumbnail

ಮಂಗಳೂರು: ಹೆಸರು ಶರಣ್ಯಾ ಭಟ್​. ಮಂಗಳೂರಿನ ಅಶೋಕನಗರದ ನಿವಾಸಿ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್​ಸಿ ವಿದ್ಯಾರ್ಥಿನಿ. ಹಾವುಗಳ ಬಗ್ಗೆ ಅಧ್ಯಯನ ಮತ್ತು ಅವುಗಳು ಎಲ್ಲಾದರೂ ಕಂಡರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.