ಜೈಶ್ರೀರಾಮ್ ಹೇಳದಿದ್ರೆ ಎಲ್ಲರನ್ನು ಕೊಂದುಬಿಡ್ತೇನೆ.. ಚಾಕು ಹಿಡಿದು ವೇದಿಕೆಗೆ ನುಗ್ಗಿದ.. ವಿಡಿಯೋ

By

Published : Jan 7, 2022, 3:42 PM IST

thumbnail

ಉತ್ತರಾಖಂಡ್‌ನ ಕಾಶಿಪುರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಚಾಕು ಹಿಡಿದು ವೇದಿಕೆಗೆ ಬಂದ ವ್ಯಕ್ತಿಯೊಬ್ಬ ಗಲಾಟೆ ಮಾಡಿರುವ ಘಟನೆ ನಡೆದಿದೆ. ಜೈಶ್ರೀರಾಮ್‌ ಎಂದು ಹೇಳದಿದ್ದರೆ ಎಲ್ಲರನ್ನೂ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ತಕ್ಷಣ ಎಚ್ಚೆತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು, ಆ ವ್ಯಕ್ತಿಯಿಂದ ಚಾಕು ಕಸಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹರೀಶ್ ರಾವತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.