ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಕಿಡ್ನಿ ಹೊತ್ತು ಮಂಗಳೂರಿನತ್ತ ಸಾಗಿದ ಆಂಬ್ಯುಲೆನ್ಸ್​

By

Published : Sep 22, 2022, 3:52 PM IST

Updated : Oct 6, 2022, 6:46 AM IST

thumbnail

ಚಿಕ್ಕಮಗಳೂರು: ಸಾರಿಗೆ ಬಸ್​ನಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾರ ಅಂಗಾಂಗಗಳ ಕಸಿ ಪ್ರಕ್ರಿಯೆ ನಡೆಯುತ್ತಿದ್ದು, ಅವರ ಅಂಗಾಂಗಳನ್ನು ಹೊತ್ತ ಆಂಬ್ಯುಲೆನ್ಸ್​ ಮಂಗಳೂರಿನತ್ತ ಪಯಣ ಬೆಳೆಸಿತು. ಚಿಕ್ಕಮಗಳೂರು-ಮೂಡಿಗೆರೆ-ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್-ಉಜಿರೆ-ಬೆಳ್ತಂಗಡಿ ಮೂಲಕ ಮಂಗಳೂರು ತಲುಪಲಿದೆ. ಆಂಬ್ಯುಲೆನ್ಸ್​ನಲ್ಲಿ ಅಂಗಾಂಗಗಳ ಸಾಗಣೆಗಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದೆ.

Last Updated : Oct 6, 2022, 6:46 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.