ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ದಿ.ಆಲಂಗೂರು ಶ್ರೀನಿವಾಸ್ ಅವರು ಜಿಲ್ಲೆಯ ಪ್ರಮುಖ ನಾಯಕರಲ್ಲಿ ಒಬ್ಬರು. ಬಹುದಿನಗಳ ಬೇಡಿಕೆಯ ನಂತರ ಅವರ ಪ್ರತಿಮೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿತ್ತು. ಕಳೆದ ಏಪ್ರಿಲ್ನಲ್ಲಿ ಶಾಸಕ ನಾಗೇಶ್ ಪ್ರತಿಮೆ ಅನಾವರಣಗೊಳಿಸಿದ್ದರು. ಆದರೆ, 2 ತಿಂಗಳೊಳಗೆ ಪ್ರತಿಮೆ ಬಿರುಕು ಬಿಟ್ಟಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕತೆ ಮಾತು: ಸಚಿವ ಕತ್ತಿ ಹೇಳಿಕೆಗೆ ಕಾರಜೋಳ ಹೀಗಂದ್ರು