ತುಂಗಾಭದ್ರಾ ನದಿಗೆ ನೀರು ಬಿಡುಗಡೆ: ಹಂಪಿಯ ಸ್ಮಾರಕಗಳು ಮುಳುಗಡೆ

author img

By

Published : Sep 16, 2021, 10:53 AM IST

hampi-monuments-are-flooded-from-over-flow-of-tunga-bahdra-river

ತುಂಗಾಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಹಂಪಿಯ ಕೆಲ ಕರ್ಮಾಧಿ ಮಂಟಪಗಳು ಹಾಗೂ ಪುರಂದರ ಮಂಟಪ ಸಂಪೂರ್ಣ ಮುಳಗಡೆಯಾಗಿವೆ.

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ನದಿಗೆ 44,176 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು, ನದಿಪಾತ್ರದ ಹಂಪಿ ಸ್ಮಾರಕಗಳು ಮುಳಗಡೆಯಾಗಿವೆ. 10 ಗೇಟ್​​ಗಳ ಮೂಲಕ ನದಿಗೆ 44,176 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ತುಂಗಾಭದ್ರಾ ನದಿಗೆ ನೀರು ಬಿಡುಗಡೆ

ಸದ್ಯ ಜಲಾಶಯಕ್ಕೆ 46,376 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 1632.87 ಅಡಿ ಹಾಗೂ 100.335 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆ ತುಂಗಾಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಹಂಪಿಯ ಕೆಲ ಕರ್ಮಾಧಿ ಮಂಟಪಗಳು ಹಾಗೂ ಪುರಂದರಮಂಟಪ ಸಂಪೂರ್ಣ ಮುಳಗಡೆಯಾಗಿವೆ. ಅಲ್ಲದೇ ಸ್ನಾನಘಟ್ಟಕ್ಕೆ ನೀರು ನುಗ್ಗಿದೆ. ಬೋಟ್ ಸಂಚಾರ ರದ್ದಾಗಿದ್ದು, ಹಂಪಿ ಹಾಗೂ ವಿರೂಪಾಕ್ಷೇಶ್ವರ ದೇವಾಲಯ ಸಂಪರ್ಕ ಕಡಿತಗೊಂಡಿದೆ.‌

ಇದನ್ನೂ ಓದಿ: ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.