ಸೋನಿಯಾಗೆ ಇಡಿ ಸಮನ್ಸ್, ಪಠ್ಯದ ಬಗ್ಗೆ ಸಚಿವ ಅಶೋಕ್‌ ಹೇಳಿಕೆ ಸೇರಿ ಈ ಹೊತ್ತಿನ 10 ಸುದ್ದಿ

author img

By

Published : Jun 23, 2022, 2:56 PM IST

top ten news @ 3PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

  • ಹೆಚ್‌ಡಿಕೆ ಟೀಕೆ

ಅದು ದೇವೇಗೌಡರ ಚಿಂತನೆ.. ಮೋದಿ ಅಡಿಗಲ್ಲು ಹಾಕಿರೋದೇ ಸಾಧನೆನಾ? ಹೆಚ್​ಡಿಕೆ ಪ್ರಶ್ನೆ

  • ಪಠ್ಯ- ಸಚಿವರ ಸ್ಪಷ್ಟನೆ

ಪರಿಷ್ಕೃತ ಪಠ್ಯದಲ್ಲಿ ಲೋಪಗಳಾಗಿದ್ದು, ಸರಿಪಡಿಸಲಾಗುತ್ತಿದೆ: ಸಚಿವ ಆರ್.ಅಶೋಕ್

  • ಸೋನಿಯಾಗೆ ನೋಟಿಸ್​

ಸೋನಿಯಾ ಗಾಂಧಿಗೆ ಮತ್ತೆ ಸಮನ್ಸ್ ಜಾರಿ ಮಾಡಿದ ಇಡಿ: ಜುಲೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​

  • ಹೆಬ್ಬಾವು ಮರಿಗಳ ಜನನ

ಮೊಟ್ಟೆಗೆ ಕೃತಕ ಕಾವು: 8 ಹೆಬ್ಬಾವು ಮರಿಗಳ ಜನನ.. ವಿಡಿಯೋ

  • ಕಾಡಲ್ಲೇ ಕೈಕೊಟ್ಟ!

21 ವರ್ಷದ ಅರ್ಚಕನ ಜೊತೆ 35ರ ವಿವಾಹಿತೆ ಪರಾರಿ: ನಂಬಿಸಿ ಕರೆದೊಯ್ದವನು ಕಾಡಲ್ಲೇ ಕೈಕೊಟ್ಟ!

  • ಕುಟುಂಬದ ನಾಲ್ವರ ಜಯಭೇರಿ

ನಗರ ಪಾಲಿಕೆ ಚುನಾವಣೆ: ಒಂದೇ ಕುಟುಂಬದ ನಾಲ್ವರ ಜಯ

  • ಅಗ್ನಿವೀರರು ತಿಳಿದಿರಬೇಕಾದ ಸಂಗತಿ..

ಹೇಗಿರುತ್ತೆ ಅಗ್ನಿವೀರರಿಗೆ ತರಬೇತಿ.. ಯೋಜನೆ ಜಾರಿಗೂ ಮುನ್ನ ನಡೆದ ಸಭೆಗಳೆಷ್ಟು?

  • ಅನಿಲ್‌ ಕುಂಬ್ಳೆ ಮಾತು

ಡಾ. ರಾಜ್​ಕುಮಾರ್ ಅವರಿಗೂ ಕ್ರಿಕೆಟ್ ಮೇಲೆ ಪ್ರೀತಿಯಿತ್ತು: ಅನಿಲ್ ಕುಂಬ್ಳೆ

  • ಜಾಮೀನು ರಹಿತ ವಾರಂಟ್​​​

14 ವರ್ಷದ ಹಿಂದಿನ ಪ್ರಕರಣ: ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿಗೆ ಜಾಮೀನು ರಹಿತ ವಾರಂಟ್​​​

  • ಇಲಿಗಾಗಿ ಠಾಣೆ ಮೆಟ್ಟಿಲೇರಿದರು!

ಬೆಂಗಳೂರಲ್ಲಿ ಇಲಿ ವಿಚಾರಕ್ಕೆ ಜಟಾಪಟಿ.. ಠಾಣೆ ಮೆಟ್ಟಿಲೇರಿದ ಅಪಾರ್ಟ್ಮೆಂಟ್ ನಿವಾಸಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.