ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಸೇರಿ ಈ ಹೊತ್ತಿನ ಟಾಪ್​10 ನ್ಯೂಸ್

author img

By

Published : Jun 23, 2022, 7:08 PM IST

top-10-news-at-7pm

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ

ರಾಷ್ಟ್ರಪತಿ ಚುನಾವಣೆಗೋಸ್ಕರ ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ: ಖರ್ಗೆ

  • 'ಮಹಾ' ಡ್ರಾಮಾ

'ನನ್ನನ್ನು ಅಪಹರಿಸಿದ್ರು' ಎಂದಿದ್ದ ಶಾಸಕನ ಫೋಟೋ ಬಿಡುಗಡೆ ಮಾಡಿದ ರೆಬೆಲ್ಸ್‌ 'ಸೇನೆ'​!

  • ಏಕನಾಯಕತ್ವದ ಕೂಗು

ಏಕನಾಯಕತ್ವದ ಕೂಗು.. ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

  • ಸಾರ್ವಜನಿಕರ ಮೇಲೆ ಹಲ್ಲೆ

ನಡುರಸ್ತೆಯಲ್ಲೇ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾದ ಗ್ರಾ.ಪಂ ಅಧ್ಯಕ್ಷೆ!

  • ಬಹುಮತ ಬಂದ ಸರ್ಕಾರವೂ ಉಳಿಯುವುದು ಡೌಟ್

ಮುಂದಿನ ದಿನಗಳಲ್ಲಿ ಸ್ಪಷ್ಟ ಬಹುಮತ ಬಂದ ಸರ್ಕಾರವೂ ಉಳಿಯುವುದು ಡೌಟ್: ಹೆಚ್‌ಡಿಕೆ

  • ಚಿರತೆ ದತ್ತು ಸ್ವೀಕಾರ

ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್​​ ವೇದಾ

  • 254 ಕೋಟಿ ರೂ. ಹಗರಣ

ಇ-ವಿಧಾನ ಯೋಜನೆ ಹೆಸರಲ್ಲಿ 254 ಕೋಟಿ ರೂ. ಹಗರಣ: ರಮೇಶ್ ಬಾಬು

  • ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ.. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ಇಲ್ಲ ಎಂದ ಸಿಎಂ

  • ಉಮೇಶ್‌ 'ಕತ್ತಿ' ವರಸೆ

2024ನೇ ಚುನಾವಣೆ ನಂತರ ದೇಶದಲ್ಲಿ 50 ರಾಜ್ಯಗಳ ಉದಯ: ಉಮೇಶ್‌ 'ಕತ್ತಿ' ವರಸೆ

  • ಬಿತ್ತನೆಗೆ ಸಿಗದ ರಸಗೊಬ್ಬರ

ಮುಂಗಾರು ಜೋರಾಗಿ ಭೂಮಿ ಹಸನಾದರೂ ಬಿತ್ತನೆಗೆ ಸಿಗದ ರಸಗೊಬ್ಬರ, ರೈತರ ಪರದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.