ಸಿಎಂ ಬೊಮ್ಮಾಯಿಗೆ ಕೋವಿಡ್, ಬೆಳಗಾವಿಯಲ್ಲಿ ಚಿರತೆ: ಟಾಪ್ 10 ಸುದ್ದಿಗಳಿವು

author img

By

Published : Aug 6, 2022, 11:09 AM IST

Top 10 News

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

  • ಚಾಲಕನ ದುಸ್ಸಾಹಸ

ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ

  • ಬೆಳಗಾವಿಯಲ್ಲಿ ಚಿರತೆ

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿ ಆಗಮನ..!

  • ಶ್ವೇತ ಭವನದ ಮುಂದೆ ದುರಂತ

ಶ್ವೇತಭವನದ ಮುಂದೆ ಸಿಡಿಲಿಗೆ ಮೂವರು ಬಲಿ, ಮನೆಗೆ ಬೆಂಕಿ ಬಿದ್ದು 10 ಮಂದಿ ಸಜೀವ ದಹನ

  • ಜಮೀರ್ ನೆರವು

ಸಿದ್ದರಾಮೋತ್ಸವಕ್ಕೆ ಬಂದಿದ್ದ ಕಾರ್ಯಕರ್ತ ಅಪಘಾತದಲ್ಲಿ ಸಾವು: 5 ಲಕ್ಷ ಪರಿಹಾರ ಘೋಷಿಸಿದ ಜಮೀರ್

  • ಬೊಮ್ಮಾಯಿಗೆ ಕೋವಿಡ್

ಮುಖ್ಯಮಂತ್ರಿ ಬೊಮ್ಮಾಯಿಗೆ ಕೋವಿಡ್: ದೆಹಲಿ ಪ್ರವಾಸ ರದ್ದು

  • ರೈನಾ, ಶಂಕರ್​ಗೆ ಡಾಕ್ಟರೇಟ್

VELS ಕಾಲೇಜು ಘಟಿಕೋತ್ಸವ: ಕ್ರಿಕೆಟಿಗ ಸುರೇಶ್ ರೈನಾ, ನಿರ್ದೇಶಕ ಶಂಕರ್​​ಗೆ ಡಾಕ್ಟರೇಟ್

  • ಬದುಕಿ ಬಂದ ಶ್ವಾನಗಳು

ನೆರೆಯಲ್ಲಿ ಕೊಚ್ಚಿ ಹೋದ ಶ್ವಾನಗಳು.. ಬದುಕಿ ಬಂದು ಯಜಮಾನನ ಮಡಿಲು ಸೇರಿದ ನಾಯಿಗಳು!

  • ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೆರವು

ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 11 ಲಕ್ಷ ರೂ.. ಬಾಲಿವುಡ್ ನಿರ್ಮಾಪಕರಿಂದ ನೆರವು

  • ಶಾಸಕನಿಗೆ ಥಳಿತ

ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ: ವಿಡಿಯೋ

  • ಕಣಿವೆಗೆ ಬಿದ್ದ ಬಸ್

Udhampur road accident: ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್.. 12 ವಿದ್ಯಾರ್ಥಿಗಳು ಸೇರಿ 15 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.