ನದಿಗೆ ಮೋಟರ್ ಅಳವಡಿಸುವಾಗ ವಿದ್ಯುತ್ ಶಾಕ್; ನಾಲ್ವರು ರೈತರ ದಾರುಣ ಸಾವು
Updated: Dec 15, 2022, 4:32 PM |
Published: Dec 15, 2022, 3:53 PM
Published: Dec 15, 2022, 3:53 PM


ನದಿಗೆ ಮೋಟರ್ ಅಳವಡಿಸುವಾಗ ವಿದ್ಯುತ್ ಶಾಕ್; ನಾಲ್ವರು ರೈತರ ದಾರುಣ ಸಾವು
Updated: Dec 15, 2022, 4:32 PM |
Published: Dec 15, 2022, 3:53 PM
Published: Dec 15, 2022, 3:53 PM
ಮೋಟರು ಅಳವಡಿಸುವಾಗ ಅಜಾಗರೂಕತೆಯಿಂದ ರೈತರು ಪ್ರಾಣ ಕಳೆದುಕೊಂಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ.
ಪುಣೆ: ನದಿಗೆ ಮೋಟರ್ ಅಳವಡಿಸುವಾಗ ಉಂಟಾದ ಎಲೆಕ್ಟ್ರಿಕಲ್ ಶಾಕ್ನಿಂದಾಗಿ ನಾಲ್ವರು ರೈತರು ಸಾವನ್ನಪ್ಪಿರುವ ಘಟನೆ ಇಲ್ಲಿನ ಬೊಹರ್ ತಾಲೂಕಿನ ನಿಗ್ಡೆ ಗ್ರಾಮದಲ್ಲಿ ನಡೆದಿದೆ. ವಿಠ್ಠಲ್ ಸುದಮ್ ಮಾಲುಸಾರೆ, ಸನ್ನಿ ವಿಠ್ಠಲ್ ಮಾಲುಸಾರೆ, ಅಮೋಲ್ ಚಂದ್ರಕಾಂತ ಮಾಲುಸಾರೆ ಹಾಗು ಆನಂದ ಜ್ಞಾನೋಬ ಜಾಧವ್ ಮೃತ ದುರ್ದೈವಿಗಳು. ಅಜಾಗರೂಕತೆಯಿಂದ ರೈತರು ಪ್ರಾಣ ಕಳೆದುಕೊಳ್ಳುವಂತಾಯಿತು ಸ್ಥಳೀಯರು ಹೇಳಿದ್ದಾರೆ. ಘಟನೆಗೂ ಮುನ್ನ ಆರು ಬಾರಿ ವಿದ್ಯುತ್ ವ್ಯತ್ಯಯ ಕೂಡ ಸಂಭವಿಸಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದ ಅತಿ ದುಬಾರಿ ಕಾರು ಖರೀದಿಸಿದ ಯುವ ಉದ್ಯಮಿ.. ಬೆರಗಾಗಿಸುತ್ತೆ ಇದರ ಬೆಲೆ

Loading...